ಬಾಜಫ ಮುಖಂಡರಿಂದ ವಿಜಯೋತ್ಸವ
Victory celebration by BJP leaders
ಬಾಜಫ ಮುಖಂಡರಿಂದ ವಿಜಯೋತ್ಸವ
ಶಿಗ್ಗಾವಿ 15 : ಬಿಹಾರದ ವಿಧಾನಸಭೆ ಚುನಾವಣೆಯಲ್ಲಿ ಎನ್.ಡಿ.ಎ ಪಕ್ಷ ಅಭೂತಪೂರ್ವ ಗೆಲವು ಸಾಧಿಸಿದ ಹಿನ್ನೆಲೆಯಲ್ಲಿ ಪಟ್ಟಣ್ಣದ ಕಿತ್ತೂರ್ ರಾಣೀ ಚನ್ನಮ್ಮಾ ವೃತ್ತದಲ್ಲಿ ಭಾರತೀಯ ಜನತಾ ಪಕ್ಷದವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ಈ ಸಂಧರ್ಭದಲ್ಲಿ ಭಾರತೀಯ ಜನತಾ ಪಕ್ಷದ ತಾಲೂಕ ಅಧ್ಯಕ್ಷ ವಿಶ್ವನಾಥ್ ಹರವಿ, ಮುಖಂಡರಾದ ಶಿವಪ್ರಸಾದ ಸುರಗಿಮಠ, ಮಲ್ಲೇಶಪ್ಪ ಹರಿಜನ, ಯಶೋಧ ಪಾಟೀಲ, ದಯಾನಂದ ಅಕ್ಕಿ, ಮಂಜುನಾಥ ಭ್ಯಾಹಟ್ಟಿ, ರಮೇಶ್ ವನಹಳ್ಳಿ, ತಿಪ್ಪಣ್ಣ ಸಾತಣ್ಣವರ, ಕರಿಯಪ್ಪ ಕಟ್ಟಿಮನಿ, ರವಿ ಚವ್ಹಾಣ, ರೇಣುಕನಗೌಡ ಪಾಟೀಲ, ಅನಿಲ ಸಾತಣ್ಣವರ, ಹನುಮಠಪ್ಪ ಗುಳೇದ, ದೇವು ಸೊರಟೂರ, ಸತೀಶ್ ಬಾಣದ, ಕಾಶೀನಾಥ್ ಕಳ್ಳಿಮನಿ,ಪ್ರತೀಕ ಕೊಳೇಕರ, ಮಂಜುನಾಥ್ ಮಿರ್ಜಿ, ಪ್ರಶಾಂತ ಬಡ್ಡಿ, ಮುತ್ತು ಯಲಿಗಾರ,ಸಚಿನ್ ಮಡಿವಾಳರ,ಶ್ರೀಕಾಂತ್ ವಾಲಿಕಾರ,ಶಿವಯೋಗಿ ಹುಲಸೋಗಿ, ರವಿ ಬಿಶೆಟ್ಟಿ, ಮಹದೇವಪ್ಪ ಹಡಪದ, ಪ್ರಕಾಶ ಆರೇರ ಸೇರಿದಂತೆ ಇನ್ನೂ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 