ವೀರಭದ್ರೇಶ್ವರ ಹಾಗೂ ಕಲ್ಲೇಶ್ವರ ಜಾತ್ರಾ ಮಹೋತ್ಸವ

ವೀರಭದ್ರೇಶ್ವರ ಹಾಗೂ ಕಲ್ಲೇಶ್ವರ ಜಾತ್ರಾ ಮಹೋತ್ಸವ Veerabhadreshwara and Kalleshwara Jatra Festival

ಬ್ಯಾಡಗಿ 28 ;  ವೀರಭದ್ರೇಶ್ವರ ಹಾಗೂ ಕಲ್ಲೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಕಳೆದ 45 ವರ್ಷಗಳಿಂದ ಜಾತ್ರಾ ಸಮಿತಿಯಿಂದ ಉಚಿತ ಸಾಮೂಹಿಕ ವಿವಾಹವನ್ನು ಏರಿ​‍್ಡಸಿರುತ್ತಾರೆ. ಇದರಿಂದ ಬಡವರು ಹಾಗೂ ಎಲ್ಲಾ ಸಮದಾಯದ ವಧುವರರು ಯಾವುದೇ ಕರ್ಚು ಇಲ್ಲದೇ ಮದುವೆ ಮಾಡಿಕೊಳ್ಳಲು ಸಹಾಯ ಆಗಿದೆ ಎಂದು ಜಾತ್ರಾ ಸಮಿತಿಯ ಅಧ್ಯಕ್ಷ ಮಲ್ಲಣ್ಣ ಹುಚ್ಚಗೊಂಡರ ಹೇಳಿದರು.  ಈ ಸಂದಂರ್ಭದಲ್ಲಿ ಪಾಠಶಾಲೆಯ ವೀರಯ್ಯ ಸಾಮ್ವಿಗಳು ಸಾಮೂಹಿಕ ವಿವಾಹದಲ್ಲಿ ಮದುವೆಯಾದ ದಂಪತಿಗಳಿಗೆ ಜೀವನದಲ್ಲಿ ಸನ್ಮಾರ್ಗದಲ್ಲಿ ನಡೆಯಲು ಮಾರ್ಗದರ್ಶನ ಮಾಡಿದರು. ಜಾತ್ರಾ ಸಮಿತಿಯ ಸದ್ಯಸರುಗಳು ಗೌರವ ಕಾರ್ಯದರ್ಶಿ ಮಾಲತೇಶ ಅರಳಿಮಟ್ಟಿ ಕಜಾನ್ಸಿ ಶಂಭಣ್ಣ ಅಂಗಡಿ ಚಂದ್ರಣ್ಣ ಆಲಗೇರಿ ಶಿವಣ್ಣ ಶೆಟ್ಟರ ರಮೇಶ ಕಲ್ಯಾಣಿ ಉಪಸ್ಥಿತರಿದ್ದರು.