ದೇವರ ದಾಸಿಮಯ್ಯ ನಾಮಫಲಕ ಅನಾವರಣ
Unveiling of the nameplate of Devara Dasimayya
ದೇವರ ದಾಸಿಮಯ್ಯ ನಾಮಫಲಕ ಅನಾವರಣ
ರಾಣೇಬೆನ್ನೂರು 15: ಇಲ್ಲಿನ ಮಿನಿ ವಿಧಾನಸೌಧ ಎದುರುಗಡೆಯ ಪಿ.
ಬಿ. ರಸ್ತೆಯ ವೃತ್ತದಲ್ಲಿ, ಆದ್ಯ ವಚನಕಾರ, ನೇಕಾರ ಸಂತ,ಕಾಯಕಯೋಗಿ, ದೇವರ ದಾಸಿಮಯ್ಯ, ಅವರ ವೃತ್ತ ನಾಮಫಲಕವನ್ನು ಶನಿವಾರ ಸಮಾಜದ ಮುಖಂಡರು ಸಾಮೂಹಿಕ ಪೂಜಿಸಲ್ಲಿಸಿ ಅನಾವರಣಗೊಳಿಸಿದರು.
ನೇಕಾರ ಓಕ್ಕೂಟದ ಅಧ್ಯಕ್ಷ ಹನುಮಂತಪ್ಪ ಟಿ. ಮುಕ್ತೇನಹಳ್ಳಿ, ಮಾಜಿ ಅಧ್ಯಕ್ಷ ಬಸವರಾಜ ಕೇಲಗಾರ, ದೇವಾಂಗ ಸಮಾಜದ ತಾಲೂಕ ಅಧ್ಯಕ್ಷ ಬಸವರಾಜ ಪಿ. ಲಕ್ಷ್ಮೇಶ್ವರ, ಪಟ್ಟುಸಾಲಿ ಸಮಾಜದ ತಾಲೂಕ ಅಧ್ಯಕ್ಷ ರಮೇಶ ಗುತ್ತಲ, ಪದ್ಮಸಾಲಿ ಸಮಾಜದ ತಾಲೂಕಾಧ್ಯಕ್ಷ ಕರಬಸಪ್ಪ ಕಡ್ಲಿಬಾಳ, ಕುರುಹಿನ ಶೆಟ್ಟಿ ಸಮಾಜದ ತಾಲೂಕ ಅಧ್ಯಕ್ಷ ಹನುಮಂತಪ್ಪ ಅಮಾಸಿ, ಕಾರ್ಯದರ್ಶಿ ಮಂಜುನಾಥ ಹೊಸಪೇಟೆ,ಸೂರ್ಯವಂಶ ಕ್ಷತ್ರಿಯ ಸಮಾಜದ ಅಧ್ಯಕ್ಷ ಪಾಂಡಪ್ಪ ಪೂಜಾರ, ಮತ್ತು ಮುಖಂಡರಾದ ಕರಬಸಪ್ಪ ನೀಲಗುಂದ, ಶಿವಾನಂದ ಬಗಾದಿ, ವೆಂಕಟೇಶ ಕಾಕಿ, ಬಸವರಾಜ ಕೋಳೂರ, ಪ್ರೀತಮ್ ಬಜ್ಜಿ, ಮಾರುತಿ ಸಾವಿ, ಕರಬಸಪ್ಪ ಶಿವಮೊಗ್ಗಿ,ಸಿದ್ದಣ್ಣ ಬೂದನೂರು, ನಾಗಪ್ಪ ಅಗಡಿ, ಗಣೇಶ ಶಿರಗೂರ,ಅಶೋಕ ದುರ್ಗದಸೀಮಿ, ಶ್ರೀನಿವಾಸ ಸುರಹೊನ್ನಿ, ನಿಂಗಪ್ಪ ಬಜ್ಜಿ,ಗೀರೀಶ್ ಗುಳೇದಗುಡ್ಡ, ದ್ಯಾಮಣ್ಣ ಸುಂಕಾಪುರ, ಸೇರಿದಂತೆ ಸಮುದಾಯದ ಮುಖಂಡರು, ಯುವಕರು ಪಾಲ್ಗೊಂಡಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 