ಕರ್ನಾಟಕ ಕ್ಷತ್ರಿಯ್ ಒಕ್ಕೂಟದ ಅಧ್ಯಕ್ಷರ ಅವಿರೋಧ ಆಯ್ಕೆ
Unopposed election of Karnataka Kshatriya Union President
ಹಾವೇರಿ 23 : ಕರ್ನಾಟಕ ಕ್ಷತ್ರಿಯ್ ಒಕ್ಕೂಟದ ಹಾವೇರಿ ಜಿಲ್ಲಾ ಅಧ್ಯಕ್ಷರು ಆಯ್ಕೆಯಲ್ಲಿ ಅವಿರೋಧವಾಗಿ ವಕೀಲರಾದ್ ಶಂಕರ ಮೆಹರವಾಡೆರವರು ಹಾಗೂ ಯುವ ಅಧ್ಯಕ್ಷರಾಗಿ ಮಹಾವಿರ ಘನಾತೆರವರು ಆಯ್ಕೆಯಾದರೂ. ಈ ಒಂದು ಸಭೆಯಲ್ಲಿ ಮಾಜಿ ಅಧ್ಯಕ್ಷರು ಕೆ ಕೆ ಓ ನಾಗರಾಜ ಜೋರಾಪುರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಮೋದ್ ನವಲೆ, ಕಲಾಲ್ ಸಮಾಜದ ಮುಖಂಡರು ಚನ್ನಪ್ಪ ಕಲಾಲ್, ಲಮಾಣಿ ಸಮಾಜದ ಮುಖಂಡರು ಜಯರಾಮ್ ಮಾಳಾಪುರ,ಶಿಲಿಖ್ಯಾತರ್ ಸಮಾಜದ ಮುಖಂಡರು ಸುಭಾಷ್ ಚವ್ಹಾಣ,ಭಾವಸಾರ್ ಸಮಾಜದ ಮುಖಂಡರು ರಾಜೇಂದ್ರ ರಾಂಶಿಣಕರ, ಎಸ್ ಎಸ್ ಕೆ ಸಮಾಜದ ಮುಖಂಡರು ತುಕಾರಾಂ ಕಾಟ್ವಾ,ಸಾವಜಿ ಹೋಟೆಲ್ ಮಾಲೀಕರು ಸಂಘ ವಿಜಯ್ ಬಾಕಳೆ, ವಿಜಯ್ ಹಬೀಬ್ ಹಾಗೂ ಲಕ್ಷ್ಮಣ್ ಬಾಕಳೆ ರಜಪೂತ ಸಮಾಜದ ಮುಖಂಡರು ಅಶೋಕ್ ಸಿಂಗ್ ರಜಪೂತ ಹಾಗೂ ಮೋಹನ್ ಸಿಂಗ್ ರಜಪೂತ, ಮರಾಠ ಸಮಾಜದ ಪ್ರಕಾಶ್ ಮುಂಜೋಜಿ ವಕೀಲರು, ಮಂಜುನಾಥ್ ಕುಂಟೆ ವಕೀಲರು, ಶ್ರೀಕಾಂತ್ ಮಳದಕರ್, ಡಾ ಗುರುರಾಜ್ ಕಲಾಲ್, ಆನಂದ ಕಲಾಲ್,ಕೆ ಕೆ ಓ ಮಹಿಳಾ ಅಧ್ಯಕ್ಷರು ಹಾಗೂ ಮರಾಠ ಸಮಾಜದ ಮಹಿಳಾ ಮುಖಂಡರು ಭಾಗ್ಯಶ್ರೀ ಮೊರೆ, ಸಂಜಯ್ ಕಲಾಲ್, ಧರ್ಮರಾಜ್ ಖಜುರ್ಕರ್ ಇನ್ನೂ ಒಳ ಪಂಗಡ ಕ್ಷತ್ರಿಯ್ ಸಮಾಜದ ಉಪಸ್ಥಿತರಿದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 