ಕರ್ನಾಟಕ ಕ್ಷತ್ರಿಯ್ ಒಕ್ಕೂಟದ ಅಧ್ಯಕ್ಷರ ಅವಿರೋಧ ಆಯ್ಕೆ
Unopposed election of Karnataka Kshatriya Union President
ಹಾವೇರಿ 23 : ಕರ್ನಾಟಕ ಕ್ಷತ್ರಿಯ್ ಒಕ್ಕೂಟದ ಹಾವೇರಿ ಜಿಲ್ಲಾ ಅಧ್ಯಕ್ಷರು ಆಯ್ಕೆಯಲ್ಲಿ ಅವಿರೋಧವಾಗಿ ವಕೀಲರಾದ್ ಶಂಕರ ಮೆಹರವಾಡೆರವರು ಹಾಗೂ ಯುವ ಅಧ್ಯಕ್ಷರಾಗಿ ಮಹಾವಿರ ಘನಾತೆರವರು ಆಯ್ಕೆಯಾದರೂ. ಈ ಒಂದು ಸಭೆಯಲ್ಲಿ ಮಾಜಿ ಅಧ್ಯಕ್ಷರು ಕೆ ಕೆ ಓ ನಾಗರಾಜ ಜೋರಾಪುರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಮೋದ್ ನವಲೆ, ಕಲಾಲ್ ಸಮಾಜದ ಮುಖಂಡರು ಚನ್ನಪ್ಪ ಕಲಾಲ್, ಲಮಾಣಿ ಸಮಾಜದ ಮುಖಂಡರು ಜಯರಾಮ್ ಮಾಳಾಪುರ,ಶಿಲಿಖ್ಯಾತರ್ ಸಮಾಜದ ಮುಖಂಡರು ಸುಭಾಷ್ ಚವ್ಹಾಣ,ಭಾವಸಾರ್ ಸಮಾಜದ ಮುಖಂಡರು ರಾಜೇಂದ್ರ ರಾಂಶಿಣಕರ, ಎಸ್ ಎಸ್ ಕೆ ಸಮಾಜದ ಮುಖಂಡರು ತುಕಾರಾಂ ಕಾಟ್ವಾ,ಸಾವಜಿ ಹೋಟೆಲ್ ಮಾಲೀಕರು ಸಂಘ ವಿಜಯ್ ಬಾಕಳೆ, ವಿಜಯ್ ಹಬೀಬ್ ಹಾಗೂ ಲಕ್ಷ್ಮಣ್ ಬಾಕಳೆ ರಜಪೂತ ಸಮಾಜದ ಮುಖಂಡರು ಅಶೋಕ್ ಸಿಂಗ್ ರಜಪೂತ ಹಾಗೂ ಮೋಹನ್ ಸಿಂಗ್ ರಜಪೂತ, ಮರಾಠ ಸಮಾಜದ ಪ್ರಕಾಶ್ ಮುಂಜೋಜಿ ವಕೀಲರು, ಮಂಜುನಾಥ್ ಕುಂಟೆ ವಕೀಲರು, ಶ್ರೀಕಾಂತ್ ಮಳದಕರ್, ಡಾ ಗುರುರಾಜ್ ಕಲಾಲ್, ಆನಂದ ಕಲಾಲ್,ಕೆ ಕೆ ಓ ಮಹಿಳಾ ಅಧ್ಯಕ್ಷರು ಹಾಗೂ ಮರಾಠ ಸಮಾಜದ ಮಹಿಳಾ ಮುಖಂಡರು ಭಾಗ್ಯಶ್ರೀ ಮೊರೆ, ಸಂಜಯ್ ಕಲಾಲ್, ಧರ್ಮರಾಜ್ ಖಜುರ್ಕರ್ ಇನ್ನೂ ಒಳ ಪಂಗಡ ಕ್ಷತ್ರಿಯ್ ಸಮಾಜದ ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 