ಇಂದು ಯುಗಾದಿ ಮಹೋತ್ಸವ ಕಾರ್ಯಕ್ರಮ

ಇಂದು ಯುಗಾದಿ ಮಹೋತ್ಸವ ಕಾರ್ಯಕ್ರಮ Ugadi festival program today

ಬೆಳಗಾವಿ, 16 : ರಾಘವೇಂದ್ರ ಸ್ವಾಮೀ ಮಠದಲ್ಲಿ ನೂತನ ಸಂವತ್ಸರ ಯುಗಾದಿ ಮಹೋತ್ಸವ ಕಾರ್ಯಕ್ರಮ ನಡೆಯಲಿದೆ ವಿದ್ಯಾಪೀಠದಲ್ಲಿ ಪಂಚಾಂಗ ಶ್ರವಣ ಕಾರ್ಯಕ್ರಮದ ಅಂಗವಾಗಿ ಗುರುವಾರ ದಿ.19 ರಂದು ನೂತನ ಸಂವತ್ಸರ ಯುಗಾದಿ ಮಹೋತ್ಸವ ಕಾರ್ಯಕ್ರಮವನ್ನು ಏರಿ​‍್ಡಸಲಾಗಿದೆ ಸಂದರ್ಭದಲ್ಲಿ ಪಂಚಾಂಗ ಶ್ರವಣ ವರ್ಷ ವಿಷ್ಯವಾದಶ ರಾಶಿ ವಿಷ್ಯ ಕುರಿತಾಗಿ ಪ್ರವಚನ ನಡೆಯಲಿದೆ ಸಂಜೆ ಆರು ಗಂಟೆ 15 ನಿಮೀಷಗಳಿಂದ ಪ್ರವಚನ ನಡೆಯಲಿದೆ ಪ್ರವಚನ ಮತ್ತು ವಸಂತ ಪೂಜೆ ನಡೆಯಲಿದೆ ಸರ್ವ ಭಕ್ತಾದಿಗಳು ಕೂಡ ಯುಗಾದಿ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀ ಗುರುಗಳ ಅನುಗ್ರಹಕ್ಕೆ ಪಾತ್ರರಾಗುವಂತೆ ಕೋರಲಾಗಿದೆ.