ರಸ್ತೆ ಡಾಂಬರಿಕರಣಕ್ಕೆ ತುಳಸಪ್ಪ ಪೂಜಾರ ಗುದ್ದಲಿ ಪೂಜೆ
Tulasappa Pujara land Puja for road asphalting
ಧಾರವಾಡ 06: ನಗರದ 17 ನೇ ವಾರ್ಡನ ನಗರಕರ್ ಕಾಲನಿಯ 1ನೇ ಮುಖ್ಯ ರಸ್ತೆ ಹಾಗೂ ಒಳರಸ್ತೆಗಳನ್ನು ಡಾಂಬರಿಕರಣ ಕಾಮಗಾರಿ ಮಾಡುವುದಕ್ಕೆ ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯರಾದ ತುಳಸಪ್ಪ ಪೂಜಾರವರು ಗುದ್ದಲಿ ಪೂಜೆ ನೆರವೇರಿಸಿ ಮಾತಾನಾಡಿದರು.
ಈ ಯೋಜನೆಯು ಪಾಲಿಕೆ ಸದಸ್ಯರ ಅನುದಾನ ಅಡಿಯಲ್ಲಿ 35 ಲಕ್ಷ ರೂಪಾಯಿಗಳ ಕಾಮಗಾರಿ ಯೋಜನೆಯಾಗಿದೆ ಅಲ್ಲದೆ ಇದೆ ರೀತಿ ವಾರ್ಡನಲ್ಲಿ ಬೇರೆ ಬೇರೆ ಕಡೆ ರಸ್ತೆಗಳ ಡಾಂಬರಿಕರಣಕ್ಕಾಗಿ ಹಂತ ಹಂತವಾಗಿ ರಸ್ತೆಗಳ ಸುಧಾರಣೆ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದರು.ವಾರ್ಡಿನ ಹುಸೇನ್ ಬ್ಯಾಕವಾಡ, ಮೆಹಬೂಬ್ ಪುಂಗಿವಾಲೆ, ನಾಸೀರ್ ಪಠಾಣ, ಆನಂದ ಕುಳ್ಳುರ, ತಿಮ್ಮಣ್ಣ ಹಿರೇಮನಿ ಹಾಗೂ ಕಾಲನಿ ನಿವಾಸಿಗಳು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 