ರಸ್ತೆ ಡಾಂಬರಿಕರಣಕ್ಕೆ ತುಳಸಪ್ಪ ಪೂಜಾರ ಗುದ್ದಲಿ ಪೂಜೆ
Tulasappa Pujara land Puja for road asphalting
ಧಾರವಾಡ 06: ನಗರದ 17 ನೇ ವಾರ್ಡನ ನಗರಕರ್ ಕಾಲನಿಯ 1ನೇ ಮುಖ್ಯ ರಸ್ತೆ ಹಾಗೂ ಒಳರಸ್ತೆಗಳನ್ನು ಡಾಂಬರಿಕರಣ ಕಾಮಗಾರಿ ಮಾಡುವುದಕ್ಕೆ ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯರಾದ ತುಳಸಪ್ಪ ಪೂಜಾರವರು ಗುದ್ದಲಿ ಪೂಜೆ ನೆರವೇರಿಸಿ ಮಾತಾನಾಡಿದರು.
ಈ ಯೋಜನೆಯು ಪಾಲಿಕೆ ಸದಸ್ಯರ ಅನುದಾನ ಅಡಿಯಲ್ಲಿ 35 ಲಕ್ಷ ರೂಪಾಯಿಗಳ ಕಾಮಗಾರಿ ಯೋಜನೆಯಾಗಿದೆ ಅಲ್ಲದೆ ಇದೆ ರೀತಿ ವಾರ್ಡನಲ್ಲಿ ಬೇರೆ ಬೇರೆ ಕಡೆ ರಸ್ತೆಗಳ ಡಾಂಬರಿಕರಣಕ್ಕಾಗಿ ಹಂತ ಹಂತವಾಗಿ ರಸ್ತೆಗಳ ಸುಧಾರಣೆ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದರು.ವಾರ್ಡಿನ ಹುಸೇನ್ ಬ್ಯಾಕವಾಡ, ಮೆಹಬೂಬ್ ಪುಂಗಿವಾಲೆ, ನಾಸೀರ್ ಪಠಾಣ, ಆನಂದ ಕುಳ್ಳುರ, ತಿಮ್ಮಣ್ಣ ಹಿರೇಮನಿ ಹಾಗೂ ಕಾಲನಿ ನಿವಾಸಿಗಳು ಇದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 