ಅಗಲಿದ ಪರ್ತಕರ್ತ ರಮೇಶ ನಾಯಿಕರಿಗೆ ಶೃದ್ದಾಂಜಲಿ
Tributes to the late author Ramesh Naik
ಲೋಕದರ್ಶನ ವರದಿ
ಉಳ್ಳಾಗಡ್ಡಿ-ಖಾನಾಪೂರ 11 : ಸಮೀಪದ ಹಿಡಕಲ್ ಡ್ಯಾಂನ ವಿಜಯವಾಣಿ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದ ರಮೇಶ ನಾಯಕ ಅವರು ಮಂಗಳವಾರ ರಾತ್ರಿ ದಿ 9 ರಂದು ಧಾರವಾಡದಲ್ಲಿ ನಿಧನರಾದರು ಅವರಿಗೆ ಯಮಕನಮರಡಿ ಪತ್ರಕರ್ತರ ಸಂಘದ ಸದಸ್ಯರು ಸಮೀಪದ ಹತ್ತರಗಿಯ ಕಾರಿ ಮಠದಲ್ಲಿ ಬುಧವಾರ ದಿ 10 ರಂದು ಶ್ರದ್ದಾಂತಲಿ ಸಲ್ಲಿಸಿದರು.
ಈ ಕಾರ್ಯಕ್ರಮದ ಸಾನಿಧ್ಯವನ್ನು ಹತ್ತರಗಿ ಶ್ರೀಗುರುಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿ ಮಾತನಾಡಿ ಹಿಡಕಲ್ ಡ್ಯಾಂ ನಲ್ಲಿ ವರದಿಗಾರರಾಗಿ ಕಾರ್ಯ ನಿರ್ವಹಿಸಿದ್ದ ರಮೇಶ ನಾಯಿಕ ಹಲವಾರು ಧಾರ್ಮಿಕ ಸಾಮಾಜಿಕ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ಎಲ್ಲರೊಂದಿಗೆ ಬೆರೆತು ನಡೆಯುವ ವಿಶಿಷ್ಠ ಗುಣದವರಾಗಿದ್ದು ಅವರ ನಿಧನ ಸಮಾಜಕ್ಕೆ ಹಾನಿಯಾಗಿದೆ ಅವರ ಕುಟುಂಬಕ್ಕೆ ದೇವರು ದುಖ: ಭರಿಸುವ ಶಕ್ತಿ ನೀಡಲೆಂದು ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪ್ರಾರ್ಥಿಸಿ ಮೌನಾಚರಣೆ ಆಚರಿಸಿಸಲಾಯ್ತು.
ಈ ಸಂದರ್ಭದಲ್ಲಿ ಪತ್ರಕರ್ತರಾದ ಗೋಪಾಲ ಚಪಣಿ, ಭೀಮಪ್ಪಾ ಕೋತೆಕರ, ಸಂಜೀವ ಮುಷ್ಟಗಿ, ಪ್ರಭು ಖೋತ, ಕಲ್ಲಪ್ಪಾ ಪಾಮನಾಯ್ಕ ಎ,ಎಮ್,ಕರ್ನಾಚಿ, ಎಸ್,ಆರ್, ತಬರಿ, ಮುಂತಾದವರು ಉಪಸ್ಥಿತರಿದ್ದರು.
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ
ಎರಡು ಗುಂಪುಗಳ ನಡುವೆ ಮಾರಕಾಸ್ತ್ರ, ಕಬ್ಬಿನದ ರಾಡ್ ಗಳಿಂದ ಹೊಡೆದಾಟ : ವಿಡಿಯೋ ವೈರಲ್ 