ರಂಗ ಕಲಾವಿದ ,ರಾಜು ತಾಳಿಕೋಟಿ ನಿಧನ ರಾಣೆಬೆನ್ನೂರಲ್ಲಿ ಶೃದ್ಧಾಂಜಲಿ ಸಂತಾಪ.
Tributes paid to theatre artist Raju Talikoti on his death in Ranebennur.
ರಂಗ ಕಲಾವಿದ ,ರಾಜು ತಾಳಿಕೋಟಿ ನಿಧನ ರಾಣೆಬೆನ್ನೂರಲ್ಲಿ ಶೃದ್ಧಾಂಜಲಿ ಸಂತಾಪ.
ರಾಣೇಬೆನ್ನೂರು:18 ಧಾರವಾಡ ರಂಗಾಯಣದ ನಿರ್ದೇಶಕರು ಉತ್ತರ ಕರ್ನಾಟಕದ ರಂಗಕಲಾವಿದರು ಡಾ,ರಾಜು ತಾಳಿಕೋಟೆಯವರು ಚಲನಚಿತ್ರ ನಟರು ಹಾಗೂ ಅವರದೇ ಶ್ರೀ ಖಾಸಗತೆಶ್ವರ ನಾಟಕ ಕಂಪನಿಯನ್ನು ತೆರೆದು ಸಾವಿರಾರು ಕಲಾವಿದರಿಗೆ ಅನ್ನದತಾರಾಗಿದ್ದರು. ಸಾಕಷ್ಟು ರಂಗಪ್ರಯೋಗಗಳನ್ನು ಪ್ರದರ್ಶಿಸಿ ಹಾಸ್ಯ ನಟನೆಯಲ್ಲಿ ಪ್ರಸಿದ್ದಿಯಾಗಿದ್ದರು. ನಮ್ಮ ರಾಣೇಬೆನ್ನೂರಿನಲ್ಲಿ ಇವರ ಕಲಿಯುಗದ ಕುಡುಕ ಮತ್ತು ಇನ್ನಿತರೆ ನಾಟಕಗಳು ಪ್ರದರ್ಶನಗೊಂಡಿದ್ದವು ಎಂದು ಕಲಾವಿದರಾದ ಬಸವರಾಜ ಸಾವಕ್ಕನವರ ಹೇಳಿದರು.
ನಗರದ ಪೋಸ್ಟ ಸರ್ಕಲ್ ನಲ್ಲಿ ಮಾತೋಶ್ರೀ ಮಹದೇವಕ್ಕ ಮಂಗಳವಾದ್ಯ ಮತ್ತು ಸಂಗೀತ ತರಬೇತಿ ಸಂಸ್ಥೆ ವತಿಯಿಂದ ಮೇಣದ ಬತ್ತಿ ಹಚ್ಚುವ ಮುಖಾಂತರ ಗೌರವ ಪೂರ್ವಕ ನಮನ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಪರಶುರಾಮ ಕುರುವತ್ತಿ, ಕೊಟ್ರೇಶಪ್ಪ ಎಮ್ಮಿ ವಿ,ಎಸ್, ಹಿರೇಮಠ ಕಲಾವಿದರಾದ ರುದ್ರೇಶ ಬಡಿಗೇರ್ ವಿವಿಧ ಸಂಘಟನೆಗಳ ಮುಖಂಡರು ಗಣ್ಯರು, ಕಲಾಭಿಮಾನಿಗಳು ಅಭಿಮಾನಿಗಳು ಪಾಲ್ಗೊಂಡಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 