ಸಾಹಿತಿ ಶ್ರೀಕಾಂತ ಪತ್ತಾರಗೆ ಸನ್ಮಾನ

ಸಾಹಿತಿ ಶ್ರೀಕಾಂತ ಪತ್ತಾರಗೆ ಸನ್ಮಾನ Tribute to writer Srikanth Pattara

 ತಾಳಿಕೋಟಿ 22: ಪಟ್ಟಣದಲ್ಲಿ ಸೋಮವಾರ ಜರುಗಿದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಜೆಎಸ್‌ಜಿ ಫೌಂಡೇಶನ್ ಅಧ್ಯಕ್ಷ, ಸಾಹಿತಿ ಶ್ರೀಕಾಂತ ಪತ್ತಾರ ಇವರನ್ನು ತಾಲೂಕಾಡಳಿತದ ವತಿಯಿಂದ ಗೌರವ ಸಮರೆ​‍್ಣ ಸಲ್ಲಿಸಲಾಯಿತು.  ತಹಸಿಲ್ದಾರ್ ಗ್ರೇಡ್ -2 ಪ್ರದೀಪ ದೇವಗಿರಿ, ತಾಪಂ ಇಒ ಅನಸೂಯಾ ಚಲವಾದಿ, ಪುರಸಭೆ ಮುಖ್ಯಾಧಿಕಾರಿ ವಸಂತ ಪವಾರ, ಪಿಎಸ್‌ಐ ಜ್ಯೋತಿ ಖೋತ, ಸಂಗಮೇಶ ದೇಸಾಯಿ ಹಾಗೂ ಎಂ ಎಸ್ ಸರಶೆಟ್ಟಿ ಇದ್ದರು.