ಬಯಲಾಟ ಕಲಾವಿದರಿಗೆ ಸನ್ಮಾನ

ಬಯಲಾಟ ಕಲಾವಿದರಿಗೆ ಸನ್ಮಾನ Tribute to street artists

ಯಮಕನಮರಡಿ, 31 : ಸ್ಥಳೀಯ ಹಿರಿಯ ಕಲಾವಿದರು ಹಾಗೂ ಪತ್ರಕರ್ತರು ಆದ ಗೋಪಾಲ ಚಪಣಿರವರಿಗೆ ದಿನಾಂಕ 27ರಂದು ದಾವಣಗೇರಿ ಯಲ್ಲಿ ಜರುಗಿದ ವಿಶ್ವದರ್ಶನ ಕನ್ನಡ ದಿನಪತ್ರೀಕೆಯ 6ನೇ ಭಾವೈಕ್ಯತೆ ರಾಜ್ಯ ಸಮ್ಮೇಳನದಲ್ಲಿ ಭಾರತ ಕಲಾ ಭೂಷನ ರಾಷ್ಟ್ರೀಯ ಪ್ರಶಸ್ತಿ ನಿಡಿ ಗೌರವಿಸಲಾಯಿತು. 

ಇವರು ಜಾನಪದ ಕಲೆಯಲ್ಲಿ ನಾಡಿನ ಊದ್ದಕ್ಕೂ ಅಪಾಯ ಕಾರ್ಯಕ್ರಮಗಳನ್ನು ನಿಡಿದ್ದು ಸದರಿ ರವರನ್ನು ವಿಶ್ವದರ್ಶನ ಪತ್ರೀಕೆಯ ಸಂಪಾದಕರಾದ ಡಾ. ಎಸ್ ಎಸ್ ಪಾಟೀರರವರ ಸಾರಥ್ಯದಲ್ಲಿ ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಅಪಾರ ಹರ ಗುರು ಶರಣರು ಸಾದು ಸೂಪಿಸಂತರು ಉಪಸ್ಥಿತರಿದ್ದು ಸನ್ಮಾನಿಸಿ ಆಶಿರ್ವದಿಸಿದರು. 

 ಈ ಕುರಿತು ಕಾಂಗ್ರೇಸ್ ಪಕ್ಷದ ಯಮಕನಮರಡಿ ಗ್ರಾಮದ ಯುವಧುರಿಣರು ಸಮಾಜ ಸೇವಕರು ಆದ ರವೀಂದ್ರ ಜಿಂಡ್ರಾಳೀ ಬಳಗದವರು ಸ್ಥಳಿಯ ಹರಿಮಂದಿರದಲ್ಲಿ ಪ ಪೂ ಆನಂದ ಮಹಾರಾಜ ಗೋಸಾವಿ ಇವರ ಅಮೃತ ಹಸ್ತದಿಂದ ಸನ್ಮಾನಿಸಿ ಗೌರವಿಸಿದರು.