ಬಯಲಾಟ ಕಲಾವಿದರಿಗೆ ಸನ್ಮಾನ
Tribute to street artists
ಯಮಕನಮರಡಿ, 31 : ಸ್ಥಳೀಯ ಹಿರಿಯ ಕಲಾವಿದರು ಹಾಗೂ ಪತ್ರಕರ್ತರು ಆದ ಗೋಪಾಲ ಚಪಣಿರವರಿಗೆ ದಿನಾಂಕ 27ರಂದು ದಾವಣಗೇರಿ ಯಲ್ಲಿ ಜರುಗಿದ ವಿಶ್ವದರ್ಶನ ಕನ್ನಡ ದಿನಪತ್ರೀಕೆಯ 6ನೇ ಭಾವೈಕ್ಯತೆ ರಾಜ್ಯ ಸಮ್ಮೇಳನದಲ್ಲಿ ಭಾರತ ಕಲಾ ಭೂಷನ ರಾಷ್ಟ್ರೀಯ ಪ್ರಶಸ್ತಿ ನಿಡಿ ಗೌರವಿಸಲಾಯಿತು.
ಇವರು ಜಾನಪದ ಕಲೆಯಲ್ಲಿ ನಾಡಿನ ಊದ್ದಕ್ಕೂ ಅಪಾಯ ಕಾರ್ಯಕ್ರಮಗಳನ್ನು ನಿಡಿದ್ದು ಸದರಿ ರವರನ್ನು ವಿಶ್ವದರ್ಶನ ಪತ್ರೀಕೆಯ ಸಂಪಾದಕರಾದ ಡಾ. ಎಸ್ ಎಸ್ ಪಾಟೀರರವರ ಸಾರಥ್ಯದಲ್ಲಿ ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಅಪಾರ ಹರ ಗುರು ಶರಣರು ಸಾದು ಸೂಪಿಸಂತರು ಉಪಸ್ಥಿತರಿದ್ದು ಸನ್ಮಾನಿಸಿ ಆಶಿರ್ವದಿಸಿದರು.
ಈ ಕುರಿತು ಕಾಂಗ್ರೇಸ್ ಪಕ್ಷದ ಯಮಕನಮರಡಿ ಗ್ರಾಮದ ಯುವಧುರಿಣರು ಸಮಾಜ ಸೇವಕರು ಆದ ರವೀಂದ್ರ ಜಿಂಡ್ರಾಳೀ ಬಳಗದವರು ಸ್ಥಳಿಯ ಹರಿಮಂದಿರದಲ್ಲಿ ಪ ಪೂ ಆನಂದ ಮಹಾರಾಜ ಗೋಸಾವಿ ಇವರ ಅಮೃತ ಹಸ್ತದಿಂದ ಸನ್ಮಾನಿಸಿ ಗೌರವಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 