ಮದಗ ಮಾಸೂರು ಕೆಂಚಮ್ಮನ ಕೆರೆಗೆ ಪ್ರವಾಸೋದ್ಯಮ ಸಚಿವರಿಂದ ಬಾಗಿನ

 ಮದಗ ಮಾಸೂರು ಕೆಂಚಮ್ಮನ ಕೆರೆಗೆ ಪ್ರವಾಸೋದ್ಯಮ ಸಚಿವರಿಂದ ಬಾಗಿನ Tourism Minister visits Madaga Masur Kenchammana Lake

ಲೋಕದರ್ಶನ ವರದಿ 

ಮದಗ ಮಾಸೂರು ಕೆಂಚಮ್ಮನ ಕೆರೆಗೆ ಪ್ರವಾಸೋದ್ಯಮ ಸಚಿವರಿಂದ ಬಾಗಿನ ಅರೆ​‍್ಣ

ಹಾವೇರಿ 10 : ಹಿರೇಕೆರೂರು ತಾಲೂಕಿನ ಐತಿಹಾಸಿಕ ಮದಗ ಮಾಸೂರು ಕೆಂಚಮ್ಮನ ಕೆರೆಗೆ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರ, ಶಾಸನ ರಚನೆ ಹಾಗೂ  ಪ್ರವಾಸೋದ್ಯಮ ಸಚಿವರಾದ ಎಚ್‌.ಕೆ.ಪಾಟೀಲ ಅವರು ಬಾಗಿನ ಅರೆ​‍್ಣ  ಮಾಡಿದರು.  

ಈ ಸಂದರ್ಭದಲ್ಲಿ ಹಿರೇಕೆರೂರ ಶಾಸಕ ಯು ಬಿ ಬಣಕಾರ, ರಾಜ್ಯ ಗ್ಯಾರಂಟಿ ಯೋಜನೆಗಳ ಉಪಾಧ್ಯಕ್ಷ ಎಸ್ ಆರ್ ಪಾಟೀಲ್,  ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ್ ದಾನಮ್ಮನವರ,  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ  ರುಚಿ ಬಿಂದಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧ ವಂಟಗೋಡಿ, ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಇತರರು ಇದ್ದರು.