ನಾಳೆ ಜೈಪ್ರಭುಗಳ ರಥೋತ್ಸವ
ಲೋಕದರ್ಶನವರದಿ
ಮುಧೋಳ 24: ತಾಲೂಕಿನ ಯಡಹಳ್ಳಿ ಗ್ರಾಮದಲ್ಲಿ ಶ್ರಾವಣ ಮಾಸದ ಕೊನೆಯ ಸೋಮವಾರ ಅ. 26ರಂದು ಆನಂದ ಜೈಪ್ರಭುಗಳ ರಥೋತ್ಸವ ನಡೆಯಲಿದೆ
ಅಡವಿಮಠದ ಚಂದ್ರಶೇಖರ ಶ್ರೀಗಳು ಭಾಗವಹಿಸುವರು ಕಲ್ಲಪ್ಪಜ್ಚ ಡಂಗಿ ,ಅವರ ಸಮ್ಮುಖದಲ್ಲಿ ಹಲವಾರು ಧಾಮರ್ಿಕ ಕಾರ್ಯಕ್ರಮಗಳು ನಡೆಯಲ್ಲಿದ್ದು ಮುದ್ದೇಶ ಮಹಾರಾಜರು ಉಪಸ್ಥಿತರಿರುವರು.
ಬೆಳಿಗ್ಗೆ ಶಿವಲಿಂಗಕ್ಕೆ ರುದ್ರಾಭೀಷಕ-ಬಿಲ್ವಾರ್ಚಣೆ, ಗಂಗಾ ಪೂಜೆ ಪ್ರಭುಗಳ ಮೂತರ್ಿ ಮೆರವಣಿಗೆ, ಅನ್ನ ಸಂತರ್ಪಣೆ ನಡೆದು ಸಾಯಾಂಕಲ ಸಕಲ ಪೂಜ್ಯರ ಹಸ್ತದಿಂದ ರಥೋತ್ಸವ ಜರುಗುವದೆಂದು. ಜಾತ್ರಾ ಕಮಿಟಿಯ ಪ್ರಾಣೇಶ ದೇಶಪಾಂಡೆ ಹೇಳಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 