ಜ್ಞಾನಿಗಳ ಮಾತು ತಿಳಿದವರು ದೇವರ ಸಮೀಪವಿದ್ದಂತೆ
ಅಥಣಿ(ವರದಿ ಯಾದವಾಡ): ಸತ್ಯವೆಂಬುವುದು ಸದಾ ಜಾಗೃತ, ಜಗತ್ತಿನಲ್ಲಿ ಸತ್ಯ ಕಂಡವರು ಜೀವನದ ಜಂಜಾಟ ತಿಳಿದುಕೊಳ್ಳುತ್ತಾರೆ. ಹೀಗಾಗಿ ಅವರ ಬದುಕು ಪವಿತ್ರವಾದದ್ದು. ಜ್ಞಾನಿಗಳ ಮಾತು ಅಮೃತವಿದ್ದಂತೆ ಆ ಅಮೃತವನ್ನು ಪ್ರೀತಿಯಿಂದ ಮತ್ತು ನಿಷ್ಠೆಯಿಂದ ಸೇವಿಸಬೇಕು. ಈ ಮಾತನ್ನು ವಿಜಯಪುರದ ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ನುಡಿದಿದ್ದಾರೆ.
ಒಂದು ತಿಂಗಳವರೆಗೆ ಸಮೀಪದ ಕಾಜಿಬೆಳ್ಳಗಿ ಗ್ರಾಮದ ಘೋಳೇಶ್ವರ ಆಶ್ರಮದಲ್ಲಿ ಆಯೋಜಿಸಲಾಗಿರುವ ಇಂದು ಬೆಳೆಗ್ಗೆ 4ನೇ ದಿನದ ಪ್ರವಚನ ಕಾರ್ಯಕ್ರಮದಲ್ಲಿ ಪೂಜ್ಯರು ಪ್ರವಚನ ನೀಡುತ್ತಿದ್ದರು. ಜ್ಞಾನಿಗಳ ಮಾತು ತಿಳಿದವರು ದೇವರ ಸಮೀಪ ವಿದ್ದಂತೆ, ಸಾಂಪ್ರದಾಯಕ ಸಂಸ್ಕಾರವು ಭಾರತದಲ್ಲೊಯೂ ಧಾಮರ್ಿಕ ನೀತಿಗಳಲ್ಲಿ ಕಟ್ಟಾ ಆಚರಿಸಲಾಗುತ್ತಾ ಬಂದಿದೆ.
ಇಲ್ಲಿ ಉಪನಿಷತ್ತುಗಳಿಗೆ ಬಹಳ ಮಹತ್ವದಿದೆ. ಶಾಂತಿ ಮತ್ತು ಸತ್ಯದ ದಾರಿಯಲ್ಲಿ ನಡೆಯಬೇಕು. ಸತ್ಯ ಶಾಂತಿ ಯಾವಾಗಲೂ ನಮ್ಮನ್ನು ಕಾಯುತ್ತದೆ ವಿನೋಬಾಭಾವೆ ಅವರು ಸುಮಾರು 13 ವರ್ಷಗಳವರೆಗೆ ಬರಿಗಾಲಿನಲ್ಲಿ ನಡೆದರು. ಭೂಮಿಯನ್ನು ಬಡವರಿಗೆ ಹಂಚಿದರು. ಮತ್ತೋಬ್ಬರಿಗೆ ಕೆಟ್ಟದನ್ನು ಮಾಡಲಿಲ್ಲ ಬದುಕೆಂಬ ತೋಟದಲ್ಲಿ ಶರಣರು, ಸಂತರು ಹಾಗೂ ಮಹಾತ್ಮರ ಮಾರ್ಗದಲ್ಲಿ ನಡೆಯಬೇಕೆಂದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 