ಭಾರತದಲ್ಲಿ ಹಲವಾರು ಸಂಪ್ರಧಾಯ, ವಿವಿಧ ಜಾತಿ, ಆಚರಣೆ ಇದ್ದರು ಭಾವ ಮಾತ್ರ ಒಂದೆ
There were many traditions, different castes, and rituals in India, but the feeling was the same
ತಾಂಬಾ 24 : ಕೆಂಗನಾಳ ಗ್ರಾಮದ ಶ್ರೀದಾವಲಮಲಿಕ ಆವರಣದಲ್ಲಿ ಲೋಕ ಕಲ್ಯಾಣಕ್ಕಾಗಿ ಅನುಷ್ಠಾನಕ್ಕೆ ಕುಳಿತಿದ್ದ ಸೈಪನಸಾಬ ಪೈಗಂಬರ ಮುಲ್ಲರ್ವರು ಹಾಗೂ ಶ್ರೀಮೌನೇಶ್ವರ ಸುತಾರ ಅವರಿಗೆ ಪ್ರೇಮಸಿಂಗ ಚವ್ಹಾಣರು ಸನ್ಮಾನಿಸಿ ಗೌರವಿಸಿದರು.
ಭಾರತದಲ್ಲಿ ಹಲವಾರು ಸಂಪ್ರಧಾಯಗಳು, ವಿವಿಧ ಜಾತಿಗಳು, ಆಚರಣೆಗಳು ಇದ್ದರು ಭಾವ ಮಾತ್ರ ಒಂದೇಯಾಗಿದೆ ಇನ್ನುವರೆಗೂ ನಮ್ಮ ಭಾಗದ ಹಳ್ಳಿಗಾಡಿನಲ್ಲಿ ಜಾತಿ ಮೀರಿ ಸಂಬದ್ದಗಳು ಬೇಳೆದು ನಿಂತಿರುವದು ಕಾಣುತ್ತವೆಂದು ನಿವೃತ್ತ ಕೃಷಿ ಅಧಿಕಾರಿಯಾದ ಪ್ರೇಮಸಿಂಗ್ ಚವ್ಹಾಣ ಹೇಳಿದರು.ಕೆಂಗನಾಳ ಗ್ರಾಮದ ಶ್ರೀದಾವಲಮಲಿಕ ಆವರಣದಲ್ಲಿ ಲೋಕ ಕಲ್ಯಾಣಕ್ಕಾಗಿ ಅನುಷ್ಠಾನಕ್ಕೆ ಕುಳಿತಿದ್ದ ಸೈಪನಸಾಬ ಪೈಗಂಬರ ಮುಲ್ಲರ್ವರು ಹಾಗೂ ಶ್ರೀಮೌನೇಶ್ವರ ಸುತಾರ ಅವರಿಗೆ ಸನ್ಮಾನಿಸಿ ಮಾತನಾಡಿದ ಅವರು ಶರಣರು ಮೂಢನಂಬಿಕೆಗಳನ್ನು ದಿಕ್ಕರಿಸಿ ಜನರಲ್ಲಿ ವೈಜ್ಞಾನಿಕ ಮತ್ತು ವೈಚಾರಿಕ ಪ್ರಜ್ಞಯನ್ನು ಮೂಡಿಸಿದವರು ಎಂದರು.
ಗ್ರಾಪಂ ಉಪಾಧ್ಯಕ್ಷ ರಾಜುಗೌಡ ಪಾಟೋಲ ಮಾತನಾಡಿದರು, ಸೈಪನಸಾಬ ಮುಲ್ಲರ್ವರು ಹಾಗೂ ಉಮದಿಯ ಶ್ರೀಮೌನೇಶ್ವರ ಸುತ್ತಾರ ಅವರು ಸಾನಿಧ್ಯವಹಿಸಿ ಆಶಿರ್ವಚನ ನೀಡಿದರು. ಮಲಕನಗೌಡ ಬಿರಾದಾರ, ಬೀಮಾಶಂಕರ ಜಾಧವ, ಹಣಮಂತ ರೇವಶೇಟ್ಟಿ, ಕಾಂತಪ್ಪ ಸಿಂಧೆ, ವಿಠ್ಠಲ ಸಂಗೋಗಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಮೌನಾನುಷ್ಠನವು ನಡೆಯುವ 42ದಿನಗಳವರಗೆ ಬಂದ ಭಕ್ತರಿಗೆ ಅನ್ನ ಪ್ರಸಾದ ನಡೆಯಲಿದೆ.
ತಾಂಬಾ 24 : ಕೆಂಗನಾಳ ಗ್ರಾಮದ ಶ್ರೀದಾವಲಮಲಿಕ ಆವರಣದಲ್ಲಿ ಲೋಕ ಕಲ್ಯಾಣಕ್ಕಾಗಿ ಅನುಷ್ಠಾನಕ್ಕೆ ಕುಳಿತಿದ್ದ ಸೈಪನಸಾಬ ಪೈಗಂಬರ ಮುಲ್ಲರ್ವರು ಹಾಗೂ ಶ್ರೀಮೌನೇಶ್ವರ ಸುತಾರ ಅವರಿಗೆ ಪ್ರೇಮಸಿಂಗ ಚವ್ಹಾಣರು ಸನ್ಮಾನಿಸಿ ಗೌರವಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 