ಹೆಬ್ಬಾವು ಸುರಕ್ಷಿತವಾಗಿ ರಕ್ಷಣೆ ಮಾಡಿದ: ಗಸ್ತು ವನಪಾಲಕ ಮುತ್ತುರಾಜ ಹಳ್ಳಿ

ಹೆಬ್ಬಾವು ಸುರಕ್ಷಿತವಾಗಿ ರಕ್ಷಣೆ ಮಾಡಿದ: ಗಸ್ತು ವನಪಾಲಕ ಮುತ್ತುರಾಜ ಹಳ್ಳಿ The python was safely rescued: Patrol Forest Ranger Muthuraja Halli

 ಮುಂಡಗೋಡ 06 : ತಾಲೂಕಿನ ಮೂಡಸಾಲಿ ಗ್ರಾಮದ ಕೆರೆಯಲ್ಲಿ ಹೆಣ್ಣು ಮಕ್ಕಳು ಬಟ್ಟೆ ತೊಳಿಯುವಾಗ ಕಾಣಿಸಿಕೊಂಡ ಹೆಬ್ಬಾವನ್ನು ನೋಡಿ ಮಹಿಳೆಯರು ಭಯಭೀತಿಯಿಂದ ಓಡಿಹೋಗಿದ್ದು, ತಕ್ಷಣ ಮುತ್ತುರಾಜ ಹಳ್ಳಿ ಗಸ್ತು ವನಪಾಲಕರು ಇವರಿಗೆ ಕರೆ ಮಾಡಿದ್ದೂ ಅವರು ಹಾವನ್ನು ಹಿಡಿದು ಜಾಗೃತಿ ಮೂಡಿಸಿ ಸುರಕ್ಷಿತವಾಗಿ ಅದರ ಅವಾಸ ಸ್ಥಾನಕ್ಕೆ ಬಿಟ್ಟಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಮೂಡಸಾಲಿ ಗ್ರಾಮಸ್ಥರಾದ ರವಿ ಕೇದಾರ್, ಶಿವರಾಜ ಮುಸಾಳ್ಯನವರ,ಮಲ್ಲಿಕಾರ್ಜುನ ಸಾಲುಂಕೆ, ದೇವೇಂದ್ರ ಹರ್ಜಿ,ನಂದೀಶ್ ಠಿ. ಟ, ಲಲಿತ ಮುಸಾಳ್ಯನವಾರ,ಚೆನ್ನಮ್ಮ ಕೇದಾರ ಇದ್ದರು.