ಭಕ್ತನ ಮನೆ ಅಂಗಳವೇ ಭೂ ಕೈಲಾಸ : ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ
The courtyard of a devotee is the earth Kailash: Jagadguru Basava Jaya Mrityunjaya Swamiji
ಲೋಕದರ್ಶನ ವರದಿ
ವಿಜಯಪುರ 26 : ಬಸವಾದಿ ಶರಣರ ವಾಣಿಯಂತೆ ಭಕ್ತನ ಮನೆ ಅಂಗಳವೇ ಭೂ ಕೈಲಾಸ, ಬಾಗಿಲೇ ವಾರಾಣಸಿ, ಮನೆಯೂ ಶಿವಾಲಯವಾದರೆ, ನುಡಿಯೇ ವೇದ ವಾಕ್ಯ, ಕಾಯಕವೇ ಕೈಲಾಸವೆಂದು ಭಕ್ತನನ್ನು ಕೊಂಡಾಡಿದ್ದಾರೆ ಕಾರಣ ಗುರುಪಡೇಶ ಪಡೆದ ಭಕ್ತ ಸಾಧನೆಯ ಮೂಲಕ ಶಿವನ ಸಾಕ್ಷಾತ್ಕರಿಸಿಕೊಳ್ಳಬಲ್ಲ ಎಂದು ಧರ್ಮಕ್ಷೇತ್ರ ಕೂಡಲಸಂಗಮ ಪಂಚಮ ಸಾಲಿ ಪೀಠದ ಪ್ರಥಮ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಅವರು ಅನೇಕ ಸಾಧಕರನ್ನು ಉದಾಹರಿಸಿದರು.
ಸೋಮವಾರ ಸಂಜೆ ಶಿವಗಿರಿ ಹತ್ತಿರ ಸುರೇಶ, ಕಲ್ಲನಗೌಡ, ಪಾಟೀಲ ಅವರ ನಿವಾಸದಲ್ಲಿ ನೂತನ ದಂಪತಿಗಳಾದ ಚಿ.ಸಿದ್ದನಗೌಡ, ಮಲ್ಲಿಕಾರ್ಜುನ, ಬಿರಾದಾರ (ಕುಮಸಗಿ), ಭಾಗ್ಯಲಕ್ಷ್ಮೀ ಸಿದ್ದನಗೌಡ ಬಿರಾದಾರ ಇವರಿಗೆ ಗುರು ಶ್ರೀರಕ್ಷೆ ನೀಡಿ ಆಶೀರ್ವದಿಸಿ ಮಾತನಾಡಿದ ಅವರು ಮಾನವನ ಜೀವನದಲ್ಲಿ ಗುರುವಿನ ಸ್ಥಾನ ಮಾನ ಹಿರಿದಾಗಿದ್ದೂ, ಕಾಯದ ದುಡಿಮೆಯಿಂದ ಬಂದ ಸ್ವಲ್ಪ ಆದಾಯವನ್ನು ಜಂಗಮರಿಗೆ, ಸಮಾಜಕ್ಕೂ ಸಮರ್ಿಸಿ ಪ್ರಸಾದ ಸೇವನೆ ಮಾಡಬೇಕು. ಕಾಯಕ ಮತ್ತು ದಾಸೋಹ ಲಿಂಗಾಯತ ಧರ್ಮ ಜಗತ್ತಿಗೆ ನೀಡಿದ ಬಹುದೊಡ್ಡ ಮಾನವೀಯ ಮೌಲ್ಯಗಳು ಎಂದು ಬಣ್ಣಿಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 