ಎಚ್ಚೆತ್ತಕೊಂಡ ಗ್ರಾ.ಪಂ.ಸಿಬ್ಬಂದಿ
ಲೋಕದರ್ಶನ ಪಲಶ್ರುತಿ
ಹಾವೇರಿ೦೮: ತಾಲೂಕಿನ ನೆಗಳೂರ ಗ್ರಾಮದಲ್ಲಿ ಕಳೆದ 2ವರ್ಷಗಳಿಂದ ಅಸರ್ಮಪಕ ನಿರ್ವಹಣೆಯಿಂದ ಕುಡಿಯುವ ನೀರು ಪೋಲಾಗುತ್ತಿರುವ ಕುರಿತು ಜುಲೈ 3 ರಂದು ಕುಡಿಯುವ ನೀರು ಚರಂಡಿ ಪಾಲು ಎಂಬ ಶೀಷಿಕೆ ಅಡಿಯಲ್ಲಿ ಸುದ್ಧಿ ಪ್ರಕಟವಾದ ಹಿನ್ನಲೆಯಲ್ಲಿ ಎಚ್ಚೆತ್ತ ನೆಗಳೂರ ಗ್ರಾ.ಪಂ. ಸಿಬ್ಬಂದಿ ಸೋಮವಾರ ಗ್ರಾಮದ ಎಲ್ಲ ನೀರು ಸಂಗ್ರಹ ಜಲಗಾರಗಳ ದುರಸ್ತಿಗೊಳಿಸಿನಲ್ಲಿ ಜೋಡಿಸಿ ನೀರು ಪೋಲಾಗದ್ದಂತೆ ಕ್ರಮ ಕೈಗೊಂಡಿದ್ದಾರೆ. ಸಮಸ್ಯೆ ಬಗ್ಗೆ ವರದಿ ಮಾಡಿ ಅಧಿಕಾರಿಗಳ ಕಣ್ಣ ತೆರೆಸಿದ್ದಕ್ಕೆ ಪತ್ರಿಕೆಗೆ ಹಾಗೂ ವರದಿಗಾರರಿಗೆಗ್ರಾಮಸ್ಥರಾದ ಗಿರೀಶ ಅರಳಿಮರದ ಧನ್ಯವಾದ ತಿಳಿಸಿದರು.
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ 