ಬಿಜೆಪಿಯಿಂದ ಸರಳ ರೀತಿ ಕನಕ ಜಯಂತಿ
ಬಾಗಲಕೋಟೆ 26:ಚಿತ್ರನಟ ಅಂಬರೀಶ್ ನಿಧನದ ಹಿನ್ನಲೆಯಲ್ಲಿ ರಾಜ್ಯದಾಧ್ಯಂತ ಶೋಕಾಚರಣೆ ಇರುವ ಹಿನ್ನಲೆಯಲ್ಲಿ ನಗರದ ಬಿಜೆಪಿ ಕಚೇರಿಯಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಸೋಮವಾರ ಸರಳ ರೀತಿಯಿಂದ ಆಚರಿಸಲಾಯಿತು.
ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಶಾಸಕ ವೀರಣ್ಣ ಚರಂತಿಮಠ ಅವರು ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸರಳ ರೀತಿಯಿಂದ ಜಯಂತಿಯನ್ನು ಆಚರಿಸಿದರು.
ಬಿಜೆಪಿ ರಾಜ್ಯ 0ುುವ ಮೋಚರ್ಾ ಪ್ರಧಾನ ಕಾ0ರ್ುದಶರ್ಿ ಬಸವರಾಜ ಯಂಕಂಚಿ,ಜಿಲ್ಲಾ ಪ್ರಧಾನ ಕಾರದಶರ್ಿ ರಾಜು ರೆವಣಕರ, ನಗರ ಮಂಡಲ ಅಧ್ಯಕ್ಷ ರಾಜು ನಾಯ್ಕರ,ಪಕ್ಷದ ಮಾಜಿ ಜಿಲ್ಲಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ಜಿಲ್ಲಾ ವಕ್ತಾರ ಜ0ುಂತ ಕುರಂದವಾಡ ಮಹಿಳಾ ರಾಜ್ಯ ಕಾ0ರ್ುದಶರ್ಿ0ಾದ ಕಲಾವತಿ ರಾಜೂರ, ಜ್ಯೋತಿ ಭಜಂತ್ರಿ ಅಶೋಕ್ ಲಾಗಲೋಟಿ, ಜಿಎನ್ ಪಾಟೀಲ್ 0ುಲ್ಲಪ್ಪ ಕ್ಯಾದಿಗೇರಿ,ಈರಪ್ಪ ಐಕೂರ, ಮುತು ಕುರುಬರ್ ದೇವಪ್ಪ ರಾಕುಂಪಿ, ಗ್ರಾಮೀಣ ಅಧ್ಯಕ್ಷ ರಾದಾ ಆಕಳವಾಡಿ, ಬಸವರಾಜ 0ುಮನಾಳ,ಚಂದ್ರು ಸರೂರ್, ಶಿವು,ಅರುಣ್ ಲೋಕಾಪುರ,ಹನುಮಂತ ಬಿಚ್ಚೇಲಿ, ಗುಂಡು ಶಿಂಧೆ,ಮಹಾಲಿಂಗ0್ಯು ಹಿರೇಮಠ,ಶಿವಾನಂದ ಟವಳಿ, ಸುರೇಶ್ ಮಜ್ಜಿಗೆ,ಸುರೇಶ ಮಡಿವಾಳರ್ ನಾರಾ0ುಣ ಹೇಮಾದ್ರಿ,ಬಸವರಾಜ ಅವರಾದಿ ನಗರಸಭೆ ಸದಸ್ಯರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 