ಬಿಜೆಪಿಯಿಂದ ಸರಳ ರೀತಿ ಕನಕ ಜಯಂತಿ
ಬಾಗಲಕೋಟೆ 26:ಚಿತ್ರನಟ ಅಂಬರೀಶ್ ನಿಧನದ ಹಿನ್ನಲೆಯಲ್ಲಿ ರಾಜ್ಯದಾಧ್ಯಂತ ಶೋಕಾಚರಣೆ ಇರುವ ಹಿನ್ನಲೆಯಲ್ಲಿ ನಗರದ ಬಿಜೆಪಿ ಕಚೇರಿಯಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಸೋಮವಾರ ಸರಳ ರೀತಿಯಿಂದ ಆಚರಿಸಲಾಯಿತು.
ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಶಾಸಕ ವೀರಣ್ಣ ಚರಂತಿಮಠ ಅವರು ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸರಳ ರೀತಿಯಿಂದ ಜಯಂತಿಯನ್ನು ಆಚರಿಸಿದರು.
ಬಿಜೆಪಿ ರಾಜ್ಯ 0ುುವ ಮೋಚರ್ಾ ಪ್ರಧಾನ ಕಾ0ರ್ುದಶರ್ಿ ಬಸವರಾಜ ಯಂಕಂಚಿ,ಜಿಲ್ಲಾ ಪ್ರಧಾನ ಕಾರದಶರ್ಿ ರಾಜು ರೆವಣಕರ, ನಗರ ಮಂಡಲ ಅಧ್ಯಕ್ಷ ರಾಜು ನಾಯ್ಕರ,ಪಕ್ಷದ ಮಾಜಿ ಜಿಲ್ಲಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ಜಿಲ್ಲಾ ವಕ್ತಾರ ಜ0ುಂತ ಕುರಂದವಾಡ ಮಹಿಳಾ ರಾಜ್ಯ ಕಾ0ರ್ುದಶರ್ಿ0ಾದ ಕಲಾವತಿ ರಾಜೂರ, ಜ್ಯೋತಿ ಭಜಂತ್ರಿ ಅಶೋಕ್ ಲಾಗಲೋಟಿ, ಜಿಎನ್ ಪಾಟೀಲ್ 0ುಲ್ಲಪ್ಪ ಕ್ಯಾದಿಗೇರಿ,ಈರಪ್ಪ ಐಕೂರ, ಮುತು ಕುರುಬರ್ ದೇವಪ್ಪ ರಾಕುಂಪಿ, ಗ್ರಾಮೀಣ ಅಧ್ಯಕ್ಷ ರಾದಾ ಆಕಳವಾಡಿ, ಬಸವರಾಜ 0ುಮನಾಳ,ಚಂದ್ರು ಸರೂರ್, ಶಿವು,ಅರುಣ್ ಲೋಕಾಪುರ,ಹನುಮಂತ ಬಿಚ್ಚೇಲಿ, ಗುಂಡು ಶಿಂಧೆ,ಮಹಾಲಿಂಗ0್ಯು ಹಿರೇಮಠ,ಶಿವಾನಂದ ಟವಳಿ, ಸುರೇಶ್ ಮಜ್ಜಿಗೆ,ಸುರೇಶ ಮಡಿವಾಳರ್ ನಾರಾ0ುಣ ಹೇಮಾದ್ರಿ,ಬಸವರಾಜ ಅವರಾದಿ ನಗರಸಭೆ ಸದಸ್ಯರು ಉಪಸ್ಥಿತರಿದ್ದರು.
ಬೆಳಗಾವಿಯ ನಡುರಸ್ತೆಯಲ್ಲಿ ಹೊತ್ತಿ ಉರಿದ ಕಾರು : ತಡರಾತ್ರಿ ಘಟನೆಯಿಂದ ಬೆಚ್ವಿಬಿದ್ದ ಜನ
ಸಮೃದ್ಧಿ ಎಕ್ಸ್ಪ್ರೆಸ್ವೇಯಲ್ಲಿ ನಿಂತಿದ್ದ ಟ್ರಕ್ಗೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಮೃತ
ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ : ಜಿಲ್ಲೆಯ ಬಿಜೆಪಿ ಶಾಸಕನ ಹೆಸರು ತಳಕು, ಚರ್ಚೆ ಶುರು
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ 