ಬಿಜೆಪಿಯಿಂದ ಸರಳ ರೀತಿ ಕನಕ ಜಯಂತಿ
ಬಾಗಲಕೋಟೆ 26:ಚಿತ್ರನಟ ಅಂಬರೀಶ್ ನಿಧನದ ಹಿನ್ನಲೆಯಲ್ಲಿ ರಾಜ್ಯದಾಧ್ಯಂತ ಶೋಕಾಚರಣೆ ಇರುವ ಹಿನ್ನಲೆಯಲ್ಲಿ ನಗರದ ಬಿಜೆಪಿ ಕಚೇರಿಯಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಸೋಮವಾರ ಸರಳ ರೀತಿಯಿಂದ ಆಚರಿಸಲಾಯಿತು.
ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕನಕದಾಸರ ಭಾವಚಿತ್ರಕ್ಕೆ ಶಾಸಕ ವೀರಣ್ಣ ಚರಂತಿಮಠ ಅವರು ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಸರಳ ರೀತಿಯಿಂದ ಜಯಂತಿಯನ್ನು ಆಚರಿಸಿದರು.
ಬಿಜೆಪಿ ರಾಜ್ಯ 0ುುವ ಮೋಚರ್ಾ ಪ್ರಧಾನ ಕಾ0ರ್ುದಶರ್ಿ ಬಸವರಾಜ ಯಂಕಂಚಿ,ಜಿಲ್ಲಾ ಪ್ರಧಾನ ಕಾರದಶರ್ಿ ರಾಜು ರೆವಣಕರ, ನಗರ ಮಂಡಲ ಅಧ್ಯಕ್ಷ ರಾಜು ನಾಯ್ಕರ,ಪಕ್ಷದ ಮಾಜಿ ಜಿಲ್ಲಾ ಅಧ್ಯಕ್ಷ ಬಸಲಿಂಗಪ್ಪ ನಾವಲಗಿ, ಜಿಲ್ಲಾ ವಕ್ತಾರ ಜ0ುಂತ ಕುರಂದವಾಡ ಮಹಿಳಾ ರಾಜ್ಯ ಕಾ0ರ್ುದಶರ್ಿ0ಾದ ಕಲಾವತಿ ರಾಜೂರ, ಜ್ಯೋತಿ ಭಜಂತ್ರಿ ಅಶೋಕ್ ಲಾಗಲೋಟಿ, ಜಿಎನ್ ಪಾಟೀಲ್ 0ುಲ್ಲಪ್ಪ ಕ್ಯಾದಿಗೇರಿ,ಈರಪ್ಪ ಐಕೂರ, ಮುತು ಕುರುಬರ್ ದೇವಪ್ಪ ರಾಕುಂಪಿ, ಗ್ರಾಮೀಣ ಅಧ್ಯಕ್ಷ ರಾದಾ ಆಕಳವಾಡಿ, ಬಸವರಾಜ 0ುಮನಾಳ,ಚಂದ್ರು ಸರೂರ್, ಶಿವು,ಅರುಣ್ ಲೋಕಾಪುರ,ಹನುಮಂತ ಬಿಚ್ಚೇಲಿ, ಗುಂಡು ಶಿಂಧೆ,ಮಹಾಲಿಂಗ0್ಯು ಹಿರೇಮಠ,ಶಿವಾನಂದ ಟವಳಿ, ಸುರೇಶ್ ಮಜ್ಜಿಗೆ,ಸುರೇಶ ಮಡಿವಾಳರ್ ನಾರಾ0ುಣ ಹೇಮಾದ್ರಿ,ಬಸವರಾಜ ಅವರಾದಿ ನಗರಸಭೆ ಸದಸ್ಯರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 