ಭೀಕರ ವಿಮಾನ ದುರಂತಕ್ಕೆ ಶಿಕ್ಷಕರ ಬಳಗದಿಂದ ಕಂಬನಿ
Teachers' union expresses condolences over plane crash
ದೇವರಹಿಪ್ಪರಗಿ 13: ಗುಜರಾತ್ ರಾಜ್ಯದ ಅಹಮದಾಬಾದ್ ನಗರದಲ್ಲಿ ನಡೆದ ಭೀಕರ ವಿಮಾನ ದುರಂತದಲ್ಲಿ ಮಡಿದ ಅತ್ಯಮೂಲ್ಯ ಆತ್ಮಗಳ ದಿವ್ಯಚೇತನಕ್ಕೆ ಸೃಷ್ಟಿಕರ್ತನು ಶಾಂತಿಯನ್ನು ಒದಗಿಸಲೆಂದು ದೇವರಹಿಪ್ಪರಗಿಯ ಶಿಕ್ಷಕರ ಬಳಗದಿಂದ ಕಂಬನಿ. ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಗುರುವಾರದಂದು ಮೌನಾಚರಣೆಯನ್ನು ಮಾಡುವ ಮೂಲಕ ಗೌರವ ನಮನಗಳನ್ನು ಸಲ್ಲಿಸಲಾಯಿತು. ಶಿಕ್ಷಕರ ಸಂಘದ ಅಧ್ಯಕ್ಷ ಎ. ಎಚ್. ವಾಲೀಕಾರ, ಕಸಾಪ ಅಧ್ಯಕ್ಷ ಜಿ.ಪಿ. ಬಿರಾದಾರ, ಕಸಾಪ ಕೋಶಾಧ್ಯಕ್ಷ ಸಂಗನಗೌಡ ಬಿರಾದಾರ ಅವರು ಮಾತನಾಡಿ, ಮತ್ತೊಮ್ಮೆ ಇಂತಹ ಭೀಕರ ದುರಂತಗಳು ಮರುಕಳಿಸದಿರಲೆಂದು ಘಟನೆಯ ಕುರಿತು ಮಾತನಾಡಿ,
ಅವರ ಆತ್ಮಕ್ಕೆ ಶಾಂತಿ ನೀಡಲೆಂದು ಪ್ರಾರ್ಥಿಸಲಾಯಿತು. ಇದೇ ಸಂದರ್ಭದಲ್ಲಿ ಪಿ.ಎಸ್. ಮಿಂಚನಾಳ,ಪಿ.ಸಿ.ತಳಕೇರಿ, ಎಮ್.ಎಚ್.ಪಟೇಲ,ಎಸ್.ಜಿ. ತಾವರಖೇಡ,ಎಸ್.ವಿ. ಕೊಟೀನ,ಮಲಕು ಸುರಗಿಹಳ್ಳಿ, ಗೊಲ್ಲಾಳ ಬಿರಾದಾರ, ಸಂಗನಬಸು ನಂದ್ಯಾಳ,ಕೆ. ಎಮ್. ನಂದಿ,ನಾಗಯ್ಯ ಹಿರೇಮಠ, ವೀರಣ್ಣ ದಸ್ತರೆಡ್ಡಿ, ಬಿ.ಜಿ.ಪಾಟೀಲ,ಕೆ.ಡಿ. ಪಾಟೀಲ, ಬಿ.ವಾಯ್. ಬಾವೂರ, ರವಿ ಕೊಟೀನ, ಅಣ್ಣು ಭಜಂತ್ರಿ,ವಾಯ್.ಜಿ. ತಾವರಖೇಡ,ಟಕ್ಕಳಕಿ ಸರ್,ಜವಳಿ ಸರ್,ಸದಾಶಿವ ಗುಡಿಮನಿ,ಚನ್ನು ಹದರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 