ಕಬ್ಬು ಬೆಳೆ ಕ್ಷೇತ್ರ ವಿಸ್ತಾರದಿಂದ 2025-26 ಸಾಲಿನ ಕಬ್ಬು ಉತ್ಪಾದನೆ ಹೆಚ್ಚುವ ನೀರೀಕ್ಷೆ
Sugarcane production is expected to increase in 2025-26 due to expansion of sugarcane cultivation ar
ಕಬ್ಬು ಬೆಳೆ ಕ್ಷೇತ್ರ ವಿಸ್ತಾರದಿಂದ 2025-26 ಸಾಲಿನ ಕಬ್ಬು ಉತ್ಪಾದನೆ ಹೆಚ್ಚುವ ನೀರೀಕ್ಷೆ
ಮಾಂಜರಿ 21: ಕೆಳೆದ ಐದು ವರ್ಷಗಳಲ್ಲಿ ಕಬ್ಬು ಇಳುವರಿ ಚೆನ್ನಾಗಿ ಬರುತ್ತಿದ್ದು, ಕಬ್ಬು ಕ್ಷೇತ್ರ ಕ್ಷೇತ್ರ ಕೂಡ ವಿಸ್ತಾರವಾಗುತ್ತಿದೆ. ಇದರ ಪರಿಣಾಮವಾಗಿ 2025-26ನೇ ಸಾಲಿನಲ್ಲಿ ಉತ್ಪಾದನೆ ಹೆಚ್ಚಾಗುವ ನೀರೀಕ್ಷೆ ಇದೆ. ಉತ್ತರ್ರದೇಶದಲ್ಲಿ ಕ್ಷೇತ್ರ ಇಳಿಕೆಯಾಗಿದ್ದರೂ ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ತೃಪ್ತಿಕರವಾಗಿದೆ. ಈ ಹಿನ್ನೆಲೆಯಲ್ಲಿ ಸಕ್ಕರೆ ಉದ್ಯಮವು ಸರ್ಕಾರ ಸಮರ್ಕವಾದ ಸಕ್ಕರೆ ನೀತಿಯನ್ನು ರೂಪಿಸಬೇಕೆಂದು ಅಪೇಕ್ಷಿಸುತ್ತಿದೆ.
ಕಳೆದ ಐದು ವರ್ಷಗಳಲ್ಲಿ ಹೆಕ್ಟೇರ್ ಒಂದಕ್ಕೆ 85 ಟನ್ ಇಳುವರಿ ಬಂದಿದೆ. ಕಬ್ಬು ಬೆಳೆ ಕ್ಷೇತ್ರ 57.31 ಲಕ್ಷ ಹೆಕ್ಟೇರ್ಗೆ ವಿಸ್ತರಿಸಿದೆ. ಇದರಿಂದಾಗಿ 2025-26ನೇ ಸಾಲಿನಲ್ಲಿ ಉತ್ಪಾದನೆ ಸುಮಾರುಅಂದಾಜು 26.1 ದಶಲಕ್ಷ ಟನ್ ಸಕ್ಕರೆ ಉತ್ಪಾದಿಸಲಾಗಿದ್ದು, ಆಂತರಿಕ ಬಳಕೆ ಪ್ರಮಾಣ 28 ದಶಲಕ್ಷ ಟನ್ಗಿಂತ ಕಡಿಮೆ ಇದೆ. ಆದರೆ 2023-24ನೇ ಸಾಲಿನ ಹೆಚ್ಚುವರಿ ದಾಸ್ತಾನು ಹತ್ತಿರ 80 ಲಕ್ಷ ಟನ್ ಇರುವ ಕೊರತೆ ಉಂಟಾಗುವ ಸಾಧ್ಯತೆ ಇಲ್ಲ. ಎಲ್ಲಕ್ಕೂ ಮಿಗಿಲಾಗಿ 0.8 ದಶಲಕ್ಷ ಟನ್ ಪ್ರಮಾಣದ ಸಕ್ಕರೆಯನ್ನು ಭಾರತ ರಫ್ತು ಮಾಡುತ್ತಿದೆ. ಕೇಂದ್ರ ಕೃಷಿ ಸಚಿವಾಲಯವು ತಿಳಿಸಿದಂತೆ ಈ ವರ್ಷ ಕಬ್ಬು ಬೆಳೆ ಕ್ಷೇತ್ರ 57.31 ಲಕ್ಷ ಹೆಕ್ಟೇರ್ದಷ್ಟಾಗಿದ್ದು, ಕಳೆದ ವರ್ಷದಲ್ಲಾಗಿದ್ದ 55.68 ಲಕ್ಷ ಹೆಕ್ಟೇರ್ ಗಿಂತ ಶೇ.2.9ರಷ್ಟು ಹೆಚ್ಚಳವಾಗಿದೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 