ವಿದ್ಯಾರ್ಥಿಗಳ ಶಾಲಾ ಸಂಸತ್ತು ಚುನಾವಣೆ
Student School Parliament Elections
ವಿದ್ಯಾರ್ಥಿಗಳ ಶಾಲಾ ಸಂಸತ್ತು ಚುನಾವಣೆ
ಯಮಕನಮರಡಿ 08: ಸ್ಥಳಿಯ ಯ ವಿ ಸಂಘದ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳ ಚುನಾವಣೆ ಆಯೋಜಿಸಲಾಗಿತ್ತು. ಸದರಿ ಕಾರ್ಯಕ್ರಮದಲ್ಲಿ ಆಯ್ಕೆಯಾದ ವಿದ್ಯಾರ್ಥಿನಿ ಕುಮಾರಿ ಸೌಮ್ಯಾ ಉದಯ ನಿರ್ಮಳ ಆಯ್ಕೆಯಾಗಿದ್ದು ವಿದ್ಯಾರ್ಥಿಗಳು ಇಂದಿನ ದಿನಮಾನಗಳಲ್ಲಿ ರಾಜ್ಯ ರಾಜಕಾರಣಗಳ ಅನಿಭವ ಪಡೆಯುವುದಕ್ಕಾಗಿ ಪ್ರಾತಮೀಕ ಹಂತದಲ್ಲಿ ಅನುಭವ ಪಡೆದು ಮುಂದೆ ರಾಜ್ಯ ರಾಜಕಾರಣದಲ್ಲಿ ಸ್ಪರ್ಧಿಸಲು ಅನುಭವ ನಿಡಲಾಯಿತು.
ಈ ಸಂಧರ್ಭದಲ್ಲಿ ಯ ವಿ ಸಂಘದ ಅಧ್ಯಕ್ಷರಾದ ಆರ್ ಬಿ ಹಂಜಿರವರು ವಿದ್ಯಾರ್ಥಿಗಳಿಗೆ ತಂದೆ ತಾಯಿಯರ ಆಸೆ ಈಡೆರಿಸಿ ಮತ್ತು ಪದ ಪ್ರದಾನ ಪಡೆದು ಹಾಗೆ ಇರಬಾರದು ಅದನ್ನು ಕಾರ್ಯರೂಪದಲ್ಲಿ ತರಬೇಕು ಎಂದು ಮಾತನಾಡುತ್ತಾ ಚುನಾಯಿತ ವಿಧ್ಯಾರ್ಥಿಗಳಿಗೆ ಪದಪ್ರಧಾನ ಮಾಡಿದರು.
ಮುಖ್ಯ ಅಥಿಥಿಗಳಾಗಿ ಪಾಯನಗೌಡ ಪಾಟೀಲ, ಎಆರ್, ಎಎಸೈ, ಡಿಅಆರ್ ಬೆಳಗಾವಿ ರವರು ವಹಿಸಿ ಶಾಲಾ ಮಕ್ಕಳ ಶಿಸ್ತು ಬದ್ದನ್ನು ಪ್ರಶಂಸನೆ ಮಾಡಿ ಗುರು ಶಿಷದಯರ ಭಕ್ತಿಯನ್ನು ಏಕಲವ್ಯನ ಕಥೆಯ ಮೂಲಕ ತಿಳಿಸಿದರು.
ಕೆ ಎಮ್ ಗೀರಿಶ ಆರ್ ಪಿ ಐ ಪೋಲಿಸ್ ಇನ್ಸಪೆಕ್ಟರ್ ರವರು ಪ್ರಜಾಪ್ರಭುತ್ವದ ಮಹತ್ವ ಕುರಿತು ್ಘ ಮಕ್ಕಳು ನಿರ್ದಿಷ್ಟವಾದ ಗುರಿಯನ್ನು ಹೊಂದಿ ಅದನ್ನು ಸಾಧಿಸಬೆಕೆಂದು ಹೇಳಿದರು. ಕೋಣೆಯದಾಗಿ ಮೇಜರ ರವಿ ಎಸ್ ಮಾಳಗಿ ಕಂಪನಿ ಹವಾಲ್ದಾರ ರವರು ಮಕ್ಕಳಿಗರೆ ಶಿಸ್ತು ್ಘ ಎನ್ ಸಿ ಸಿ ಬಗ್ಗೆ ಮಾತನಾಡಿದರು. ಜೆ ಎನ್ ಅವಾಡೆ ಕಾರ್ಯದರ್ಶಿಗಳು, ಡಾ. ಎ ಎಸ್ ಗುತ್ತಿ, ಎಸ್ ಜಿ ಹುನ್ನರಗಿ, ಎ ಬಿ ಮುಗಳಿ, ತಿಳಿಗಂಜಿ (ಎಪ್ಡಿಎ ಕೆಎಸ್ಆರ್ಪಿ) ಉಪಸ್ಥಿತರಿದ್ದರು.
ಪಿ ಜಿ ಅಕ್ಕತಂಗೆರಹಾಳ ಕಾರ್ಯಕ್ರಮ ನಿರೂಪಿಸಿದರು. ಯು ಎಮ್ ಅಂಬಿ ಸ್ವಾಗತಿಸಿದರು, ಬಿ ಬಿ ಪಿಸಿ ವಂದಿಸಿದರು. ಇನ್ನೂಳಿದ ಶಿಕ್ಷಕರು ವಿದ್ಯಾರ್ಥಿಗಳು ಪಾಲಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 