ಶ್ರೀ ಶ್ರೀ ಸದ್ಗುರು ಪುಂಡಲಿಂಗೇಶ್ವರ ಮಠದ ವತಿಯಿಂದ ಸೂಲಗಿತ್ತಿಯರಿಗೆ ಸನ್ಮಾನ
Sri Sri Sadguru Pundalingeshwara Mutt felicitates midwives
.
ಆಲಮೇಲ 06:ಸಮೀಪದ ಗೋಳಸರ್ ಶ್ರೀ ಶ್ರೀ ಸದ್ಗುರು ಚಿನ್ಮಯ ಮೂರ್ತಿ ಮಹಾ ಶಿವಯೋಗಿಗಳ 32ನೆಯ ಪುಣ್ಯ ಸ್ಮರಣೋತ್ಸವ .ದೀಪೋತ್ಸವ ಧರ್ಮ ಸಭೆ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಸೋಲಗಿತ್ತಿಯರಿಗೆ ಕಡಣಿಯಿಂದ ಶ್ರೀಮತಿ ಭೌರಮ್ಮ.ಮಹಾದೇವಪ್ಪ ಕ್ಷತ್ರಿ.ಸಾಲೋಟಗಿ. ರೋಡಗಿ.ಉಡಚಾಣ.ಶ್ರೀ ಅಭಿನವ ಪುಂಡಲಿಂಗ ಮಹಾ ಶಿವಯೋಗಿಗಳು ಹಳ್ಳಿಯ ಸೂಲಗಿತ್ತಿ ಯರನ್ನು ಗುರುತಿಸಿ ತಮ್ಮ ಮಠದ ವತಿಯಿಂದ ವಿಶೇಷವಾಗಿ ಸನ್ಮಾನಿಸಿದರು. ಮಾಡುವ ಕೆಲಸದಲ್ಲಿ ಮನವಿಟ್ಟು ಮಾಡಿದರೆ ತಲಗೂ ದೇವರಿಗೂ ಪ್ರೀತಿ ಎನ್ನುವಂತೆ ಸಮಾಜದಲ್ಲಿ ಎಲೆಮರೆಯ ಕಾಯಿಯಂತೆ ಯಾವುದೇ ಪ್ರಚಾರ ಪ್ರಿಯರಾಗದ ತಮ್ಮ ಕೆಲಸದಲ್ಲಿಯೇ ದೇವರನ್ನು ಕಂಡಂಥವರು ಗ್ರಾಮೀಣ ಭಾಗದ ದೇವತೆಗಳು ಸೋಲಗಿತ್ತಿಯರು ಎಂದರೆ ತಪ್ಪಾಗಲಾರದು.ಇವರ ಸೇವೆಯನ್ನು ಪರಿಗಣಿಸಿ ಶ್ರೀ ಪುಂಡಲಿಂಗೇಶ್ವರ ಮಠವೂ ತಮಗೆ ಅಭಿನಂದನಾ ಪತ್ರ ನೀಡಿ ಗೌರವಿಸುತ್ತದೆ ನಿಮ್ಮ ಸೇವೆ ಹೀಗೆ ಮುಂದುವರೆಯಲಿ ಪುಂಡಲಿಂಗೇಶ್ವರ ಕೃಪೆಯಿಂದ.ಇದೇ ಸಂದರ್ಭದಲ್ಲಿ ಊರಿನ ಹಿರಿಯರು ರಾಜಕೀಯ ಮುಖಂಡರು ಯುವಕರು ಮಾನಂದ ಹಿರೇಮಠ್. ಪ್ರಭು ಕ್ಷತ್ರಿ ಅನೇಕರು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 