ಭಾವೈಕ್ಯತೆ, ತ್ರಿವಿಧ ದಾಸೋಹದ, ಗಟ್ಟಿ ಸ್ಥಳ ಶ್ರೀಕ್ಷೇತ್ರ ಲಚ್ಚ್ಯಾಣ: ಬಿ ಡಿ ಪಾಟೀಲ
Spiritual unity, threefold bondage, a strong place, Srikshetra Lachyana: B.D. Patil
ಲೋಕದರ್ಶನ ವರದಿ
ಇಂಡಿ 10: ಸಿದ್ದಲಿಂಗ ಮಹಾರಾಜರ ಕರ್ತೃತ್ವ ಶಕ್ತಿ ಹಾಗೂ ತಪೋಭೂಮಿಯಲ್ಲಿ ಭೀಮಾ ತೀರ ಜ್ಞಾನ, ಕಲೆ, ಸಾಹಿತ್ಯ ಹಾಗೂ ತ್ರಿವಿಧ ದಾಸೋಹದ ಗಟ್ಟಿ ಸ್ಥಳವಾಗಿ ಪ್ರಸಿದ್ಧಿ ಹೊಂದಿರುವ ಹಾಗೂ ಅಕ್ಷರ ಕ್ರಾಂತಿ ಮಾಡಿದ ಪಾವನ ಕ್ಷೇತ್ರವಾಗಿದೆ ಎಂದು ಜೆಡಿಎಸ್ ಮುಖಂಡ ಬಿ ಡಿ ಪಾಟೀಲ ಹೇಳಿದರು. ಪವಾಡ ಪುರುಷ ಸಿದ್ದಲಿಂಗ ಮಹಾರಾಜರ ಗುರು ಶಂಕರಲಿಂಗರ ಜಾತ್ರಾ ಮಹೋತ್ಸವದ ಅಂಗವಾಗಿ ವೀರೇಶ್ವರ ನಾಟ್ಯ ಸಂಘದ ರಂಗ ಸಾರಥ್ಯದಲ್ಲಿ ನಡೆದ ಸಾಮಾಜಿಕ ನಾಟಕವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಸಾನಿಧ್ಯವನು ಅಗರಖೇಡದ ಪ್ರಭುಲಿಂಗ ಶ್ರೀಗಳು ವಹಿಸಿದರು. ವೇದಿಕೆ ಮೇಲೆ ಅಶೋಕ ಪಾಟೀಲ, ಶಿವಾನಂದ ದೇವರ, ರಮೇಶ ದಾಯವಾಡಿ, ಶಿವಾನಂದ ಗುರವ, ಮರೇಪ್ಪ ಗಿರಣಿವಡ್ಡರ ಶ್ರೀಶೈಲಗೌಡ ಪಾಟೀಲ್, ರಾಜೇಸಾಬ ನದಾಫ, ಸಿದ್ದು ಡಂಗಾ, ಯಶವಂತ ಬಿರಾದಾರ, ಮಹೇಶ ಭಿಸೆ, ತಾಯಿಚಂದ್ರಕಾಂತ ಬಾಬಳಗಾಂವ, ಮಹಾದೇವ ವಾಲಿಕಾರ, ಎಸ್ ಎಮ್ ಬಿರಾದಾರ, ಭೀಮರಾಯನ ತೇಲಿ, ದುಂಡು ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 