ಬಸವೇಶ್ವರ್ ಏತ್ ನೀರಾವರಿ ನೀರಿಗೆ ವಿಶೇಷ ಪೂಜೆ
Special worship to Basaveshwara and irrigation water
ಬಸವೇಶ್ವರ್ ಏತ್ ನೀರಾವರಿ ನೀರಿಗೆ ವಿಶೇಷ ಪೂಜೆ
ಸಂಬರಗಿ 11:ಕಾಗವಾಡ ಶಾಸಕ ರಾಜು ಕಾಗೆ ಹಾಗೂ ಶಾಸಕ ಲಕ್ಷ್ಮಣ ಸವದಿ ಇವರು ಸತತ ಪ್ರಯತ್ನ ದಿಂದ ಕೆಳಗೋ ಬಸವೇಶ್ವರ್ ಏತ್ ನೀರಾವರಿ ನೀರನ್ನು ಶಿವನೂರು ಗ್ರಾಮಕ್ಕೆ ಕಾಲುವೆ ಮುಖಾಂತರ ತಲುಪಿದ ನಂತರ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರಾಹುಸಾಬ ಬೇವನೂರ್, ಮುಖಂಡ ಸಂಭಾಜಿ ವಾಗಮುಡಿ ಆನಂದಪುರ ಬ್ಲಾಕ್ ಅಧ್ಯಕ್ಷ ಓಂ ಪ್ರಕಾಶ್ ಪಾಟೀಲ್ ಕಾರ್ಯಕರ್ತರು ಸೇರಿ ವಿಶೇಷ ಪೂಜೆ ನೆರವೇರಿಸಿ ಗ್ರಾಮದಲ್ಲಿ ಉತ್ಸಾಹ ವಾತಾವರಣ ನಿರ್ಮಾಣವಾಗಿದೆ.
ಕಳೆದ 50 ವರ್ಷದಿಂದ ಈ ಭಾಗವನ್ನು ಬರಗಾಲದಲ್ಲಿ ಸಿಲುಕಿ ರೈತರು ಕಂಗಾಲಾಗಿದ್ದು ಆದರೆ ಚುನಾವಣೆಯಲ್ಲಿ ನೀಡಿರುವ ಭರವಸೆ ಪ್ರಕಾರ ಈ ಭಾಗಕ್ಕೆ ನೀರು ತಲುಪಿದೆ, ಆ ನೀರಿನಿಂದ ಅಗ್ರಹಣೆ ನಡೆಯಲಿ ಬಾಂಧರು ತುಂಬಿ ಹರಿತಾ ಇದಾವೆ ಈ ಭಾಗದಲ್ಲಿ ಇರುವ ರೈತರಿಗೆ ಬರಗಾಲೊಂದು ಹನಿಪಟ್ಟಿ ಮುಚ್ಚಲು ಶಾಸಕರು ಚುನಾವಣೆಯಲ್ಲಿ ನೀಡಿರುವ ಭರವಸೆ ಪ್ರಕಾರ ಅವರು ಮಾತಿನಿಂದ ಮುಕ್ತವಾಗಿದ್ದರೆಕಳೆದು ವಾರದಿಂದ ನೀರು ಕಾಲುವೆ ತುಂಬಿ ಹರಿತಾ ಇದೆಶಿವನೂರು, ಜಂಬಗಿ, ಕಲ್ಲುತ್ತಿ, ಹನುಮಾಪುರ್ ಸೇರಿದಂತೆ ಈ ಭಾಗದಲ್ಲಿ ಇರುವ ಗ್ರಾಮಕ್ಕೆ ನೀರು ಹರಿತ ಇದಾವೆ ರೈತರಿಗೆ ಅನುಕೂಲವಾಗಿದೆ. ಆ ಕಾರಣ ರೈತರು ಶಾಸಕ ಜೋಡಿ ಬೆನ್ನಾಗಿ ನಿಂತಿದ್ದಾರೆ ಯಾವುದೇ ಚುನಾವಣೆ ಬರಲಿ ಏನೇ ಆಗಲಿ ಅವರ ಬೆನ್ನುಲುವಾಗಿ ನಿಂತಿದ್ದಾರೆ.
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ 