ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಅಭಿಷೇಕ ಪೂಜೆ
Special Abhishek Pooja for Lord Rama's portrait
ಲೋಕದರ್ಶನ ವರದಿ
ಬೆಳಗಾವಿ 28: ಚಿಕ್ಕೋಡಿ ತಾಲೂಕಿನ ಕೆರೂರ ಗ್ರಾಮದಲ್ಲಿ ರಾಮಸೇನೆ ವತಿಯಿಂದರಾಮ ನವಮಿ ಉತ್ಸವಅದ್ದೂರಿಯಾಗಿ ನಡಿಯಿತು. ಗ್ರಾಮದ ಹನುಮಾನ ಮಂದಿರದಲ್ಲಿ ವಿಶೇಷ ಅಭಿಷೇಕ ವಿಶೇಷ ಪೂಜೆ ಹಾಗೂ ಶ್ರೀರಾಮನ ಭಾವಚಿತ್ರಕ್ಕೆ ಪೂಜಿ ಸಲ್ಲಿಸಲಾಯಿತು. ಅನಂತರ ಗ್ರಾಮದ ಬಸ ಸ್ಟ್ಯಾಂಡಿನಲ್ಲಿ ಶ್ರೀರಾಮನ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು. ಅದೇರೀತಿ ಮಹಾಪ್ರಸಾದ ಹಾಗೂ ಅಂಬಲಿ ಸೇವೆ ಮಾಡಲಾಯಿತು. ಸಂದರ್ಭದಲ್ಲಿ ಶ್ರೀ ರಾಮ್ ಸೇನೆಯಕೇರೂರಅಧ್ಯಕ್ಷ ಸುಜಿತ್ತೋರಸೇ, ವಿಶ್ವನಾಥ್ ಪಾಟೀಲ್ ಪ್ರವೀಣ್ ರೆಂದಾಳೆ ಮಹಾಂತೇಶ್ ಹೆಗಡೆಅಭಿಷೇಕ್ ಸಾಜನೆ ಮಲ್ಲೇಶ್ ಮೂರ್ನಾಳೆ ಭೀಮಗೌಡ ಪಾಟೀಲ್ಅಣ್ಣ ಸಾಹೇಬ್ ಕಾಳಿಂಗೆ ಸಚಿನ್ ಹೆಗಡೆ ವಿನಾಯಕ್ ಪಾಟೀಲ್ ವಿಶ್ವನಾಥ್ ರೇಂದಾಳೆ ಭೀಮು ಹಿರೇಕುಡೇ, ಶ್ರೀಧರ್ ಬೆಕ್ಕೇರಿಕಿರಣ್ ಕಾಳಿಂಗೇ ಸಂದೇಶ್ತೋರಸೆ ಮಲಕಾರಿಗಡದೆ ಹಾಗೂ ಊರಿನ ಹಿರಿಯರಾದ ವೀರೇಂದ್ರ ಪಾಟೀಲ್ ಸುರೇಶ್ ಬಾಡಕರ, ಸಂತೋಷ್ಗುರವ್ ಉಪಸ್ಥಿತರಿದ್ದರು.
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 