ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಅಭಿಷೇಕ ಪೂಜೆ

ಶ್ರೀರಾಮನ ಭಾವಚಿತ್ರಕ್ಕೆ ವಿಶೇಷ ಅಭಿಷೇಕ ಪೂಜೆ Special Abhishek Pooja for Lord Rama's portrait

ಲೋಕದರ್ಶನ ವರದಿ 

ಬೆಳಗಾವಿ 28: ಚಿಕ್ಕೋಡಿ ತಾಲೂಕಿನ ಕೆರೂರ ಗ್ರಾಮದಲ್ಲಿ ರಾಮಸೇನೆ ವತಿಯಿಂದರಾಮ ನವಮಿ ಉತ್ಸವಅದ್ದೂರಿಯಾಗಿ ನಡಿಯಿತು.  ಗ್ರಾಮದ ಹನುಮಾನ ಮಂದಿರದಲ್ಲಿ ವಿಶೇಷ ಅಭಿಷೇಕ ವಿಶೇಷ ಪೂಜೆ ಹಾಗೂ ಶ್ರೀರಾಮನ ಭಾವಚಿತ್ರಕ್ಕೆ ಪೂಜಿ ಸಲ್ಲಿಸಲಾಯಿತು.   ಅನಂತರ ಗ್ರಾಮದ ಬಸ ಸ್ಟ್ಯಾಂಡಿನಲ್ಲಿ ಶ್ರೀರಾಮನ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು. ಅದೇರೀತಿ ಮಹಾಪ್ರಸಾದ ಹಾಗೂ ಅಂಬಲಿ ಸೇವೆ ಮಾಡಲಾಯಿತು. ಸಂದರ್ಭದಲ್ಲಿ ಶ್ರೀ ರಾಮ್ ಸೇನೆಯಕೇರೂರಅಧ್ಯಕ್ಷ ಸುಜಿತ್‌ತೋರಸೇ, ವಿಶ್ವನಾಥ್ ಪಾಟೀಲ್ ಪ್ರವೀಣ್ ರೆಂದಾಳೆ ಮಹಾಂತೇಶ್ ಹೆಗಡೆಅಭಿಷೇಕ್ ಸಾಜನೆ ಮಲ್ಲೇಶ್ ಮೂರ್ನಾಳೆ ಭೀಮಗೌಡ ಪಾಟೀಲ್‌ಅಣ್ಣ ಸಾಹೇಬ್ ಕಾಳಿಂಗೆ ಸಚಿನ್ ಹೆಗಡೆ ವಿನಾಯಕ್ ಪಾಟೀಲ್ ವಿಶ್ವನಾಥ್ ರೇಂದಾಳೆ ಭೀಮು ಹಿರೇಕುಡೇ, ಶ್ರೀಧರ್ ಬೆಕ್ಕೇರಿಕಿರಣ್ ಕಾಳಿಂಗೇ ಸಂದೇಶ್‌ತೋರಸೆ ಮಲಕಾರಿಗಡದೆ ಹಾಗೂ ಊರಿನ ಹಿರಿಯರಾದ ವೀರೇಂದ್ರ ಪಾಟೀಲ್ ಸುರೇಶ್ ಬಾಡಕರ, ಸಂತೋಷ್‌ಗುರವ್ ಉಪಸ್ಥಿತರಿದ್ದರು.