ನಾಗರಮುನ್ನೋಳಿ ಗ್ರಾಮಲ್ಲಿ ಹೆಸ್ಕಾಮ ಕಛೇರಿಗೆ ಮುತ್ತಿಗೆ ವರದಿ - ಎಂ.ಬಿ. ಘಸ್ತಿ
Siege report at Heskama office in Nagaramunnoli village - M.B. Ghasti
ನಾಗರಮುನ್ನೋಳಿ ಗ್ರಾಮಲ್ಲಿ ಹೆಸ್ಕಾಮ ಕಛೇರಿಗೆ ಮುತ್ತಿಗೆ ವರದಿ - ಎಂ.ಬಿ. ಘಸ್ತಿ
ಸಂಕೇಶ್ವರ, 17 : ಚಿಕ್ಕೋಡಿ ತಾಲೂಕಿನ ನಾಗರಮುನ್ನೋಳಿ ಒಳಗೊಂಡು ಹಾಗೂ ಇನ್ನಿತರ 13 ಗ್ರಾಮಗಳು ವಿದ್ಯುಚ್ಛಕ್ತಿ ಪೂರೈಕೆ ಮಾಡುವಲ್ಲಿ ಹೆಸ್ಕಾಮ ಅಧಿಕಾರಿಗಳು ಈ ಗ್ರಾಮಗಳ ಜನತೆಗೆ ವಿದ್ಯುಚ್ಛಕ್ತಿ ಪೂರೈಸುವಲ್ಲಿ ವಿಫಲರಾಗಿದ್ದಾರೆ, ಈ ಗ್ರಾಮದ ಎಲ್ಲ ಜನತೆಯು ದೀಪಾವಳಿ ಕರಗತ್ತಲೆ ಯಲ್ಲಿಯೇ ಕಾಲ ಕಳೆದಿದ್ದಾರೆ ಇದನ್ನು ಪ್ರತಿ ಭಟಿಸಿ ಹೋರಟಗಾರರು ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ನೂರಾರು ರೈತರಿಂದ ಕೆ.ಇ.ಬಿ.ಗೆ ಮುತ್ತಿಗೆ ಹಾಕಿ ಅಲ್ಲಿಯ ಅಧಿಕಾರಿಗಳನ್ನು ಹೊರದೂಡಿ ರೈತರು ತಮ್ಮ ಆಕ್ರೋಶವನ್ನು ಹೊರಹಾಕಿ ಸಿಂಗಲ ಫೇಸ್ ವಿದ್ಯುತನ್ನು ಬೇಗನೆ ಕೊಡಬೇಕು, ಕಾಂಗ್ರೆಸ್ ಸರ್ಕಾರದಿಂದ ಕತ್ತಲೆ ಭಾಗ್ಯ ಎಂದು ಆಕ್ರೋಶವ್ಯಕ್ತ ಪಡಿಸಿದರು, ಇದನ್ನು ಬೇಗನೆ ವಿದ್ಯುತನ್ನು ಸಮರ್ಕವಾಗಿ ಪೂರೈಸದೇ ಇದ್ದಲ್ಲಿ ಚಿಕ್ಕೋಡಿ ಭಾಗದ ಹೆಸ್ಕಾಮ ಅಧಿಕಾರಿಗಳ ಕಛೇರಿಗೆ ಮುತ್ತಿಗೆ ಹಾಕಲಾಗುವುದೆಂದು ರೈತರ ಮುಖಂಡ ಪಿ.ಸಿ. ಡಬ್ಬನ್ನವರ ಇವರು ಲೋಕದರ್ಶನ ಪ್ರತಿನಿಧಿಗೆ ತಿಳಿಸಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 