ಶ್ರಾವಣ ಮಾಸ: ವಚನಾಮೃತ ಬೋಧೆ ಪ್ರವಚನ
Shravana Masa: Vachanamrita Discourse
ಯಮಕನಮರಡಿ 20: ಶ್ರಾವಣ ಮಾಸದ ಅಂಗವಾಗಿ ವಚನಾಮೃತ ಬೋಧೆ ಪ್ರವಚನ ಹಾಗೂ ವಿದ್ವಾಂಸರ ಉಪನ್ಯಾಸ 4ನೇ ದಿನ ದಿ. 19ಶ್ರೀಮಠದಲ್ಲಿ ನಡೆಯಿತು.
ಶ್ರೀ ಸಿದ್ದ ಬಸವ ದೇವರು ಉತ್ತರಾಧಿಕಾರಿಗಳು. ಬಸವಣ್ಣನನಿಗೆ ಆತ್ಮೀಯರಾದವರು ಹಡಪದ ಅಪ್ಪಣ್ಣ. ಮಡಿವಾಳದ ಮಾಚಯ್ಯ. ಜೀವನ ಚರಿತ್ರೆ ಹಡಪದ ಅಪ್ಪಣ್ಣ ಹೆಂಡತಿ ಲಿಂಗಮ್ಮನ ಅವರ ಚರಿತ್ರೆ ಬಗ್ಗೆ ತಿಳಿಸಿಕೊಟ್ಟರು ವಿಧಿ ಶುದ್ದಿ ಒಳ್ಳೆಯದಾಗಿರಬೇಕು ಸ್ವಾಮಿಗಳಿಗೆ ಸ್ವಾಮಿಯನ್ನು ಪೊಲೀಸರಿಗೆ ಪೊಲೀಸರ ಅನ್ನಬೇಕು ಎಂದು ಹೇಳಿದರು. ಹೀಗೆ ಮನುಷ್ಯನಿಗೆ 100 ಆಯುಸ್ಸು ಇದ್ದರೆ ಅದರಲ್ಲಿ 50 ರಷ್ಟು ನಿದ್ರೆಗೆ ಕೊಟ್ಟಿದ್ದಾನೆ . 10ಕ್ಕೆ ಹಕ್ಕಿ 20ಕ್ಕೆ ನಗು 30ಕ್ಕೆ ಮೂರ್ಖ 40ಕ್ಕೆ ನಾಚಿಕೆ 50ಕ್ಕೆ ಅರಿವು 60ಕ್ಕೆ ಮರಳು 70ಕ್ಕೆ ಕಾಗೆ 80ಕ್ಕೆ ಗೋಗಿ 90ಕ್ಕೆ ಭಾಗಿ 100ಕ್ಕೆ ಹೊತ್ತುಕೊಂಡು ಹೋಗುವುದು ವಚನ ಸಾರಾಂಶವನ್ನು ತಿಳಿಸಿದರು.
ದೇವರಿಗೆ ಕೊಟ್ಟ ಮಾತಂತೆ ನಮ್ಮ ಜೀವನದಲ್ಲಿ ನಡೆದುಕೊಳ್ಳಬೇಕು ಸೃಷ್ಟಿಕರ್ತ ಅವನ ಮುಂದೆ ಯಾರು ಇಲ್ಲ 84 ಸಾವಿರ ಜೀವ ರಾಶಿ ಗಳನ್ನು ತಿಳಿದುಕೊಂಡು ಮನುಷ್ಯ ಬಂದಿದ್ದಾನೆ. ಸೌಂದರ್ಯ ಪ್ರಜ್ಞೆಯಿಂದ ಹಡಪ್ಪ ಸಮಾಜ ಹುಟ್ಟಿದ್ದು ..ಬಸವಣ್ಣ ಹೇಳುತ್ತಾನೆ ಪ್ರತಿಯೊಬ್ಬರೂ ಲಿಂಗವನ್ನು ಕಟ್ಟಿಕೊಳ್ಳಬೇಕು ಏಕೆಂದರೆ ದೀಕ್ಷಾದಿಂದ ಮೋಕ್ಷಕ್ಕೆ ದಾರಿ ಎಂದು ಹೇಳಿದರು. ಎಲ್ಲರನ್ನು ಸಮಾನ ರೀತಿಯಿಂದ ಕಾಣಬೇಕು ಎಂದು ತಿಳಿಯಪಡಿಸಿದರು.
ಇವತ್ತಿನ ದಾಸೋಹ ಶ್ರೀ ಬಿ. ಬಿ. ಅಕ್ಕತಂಗಿಯರಹಳ ಮಾಡಿಸಿದ್ದರು. ಕಾರ್ಯಕ್ರಮದಲ್ಲಿ ಉಪಸ್ಥಿತಿ ಶ್ರೀ ಮಠದ ಟ್ರಸ್ಟ್ ಕಮಿಟಿಯ ಸದಸ್ಯರಾದ ಸಿದ್ದಪ್ಪ ಶಿಳ್ಳಿ, ಅಶೋಕ್ ಮಾಲಕಾರ್, ಈರಣ್ಣ ಪಾವಟಿ, ದುಂಡಯ್ಯ ಮಠಪತಿ, ಮಹಾಲಿಂಗ ಕುಂಬಾರ್, ಗೀರೀಶ್ ಮಿಸ್ರಿ ಕೋಟಿ, ರಾಜು ಮಿಸ್ರಿಕೋಟಿ ಹಾಗೂ ಅಕ್ಕನ ಬಳಗದವರು ಮತ್ತೆ ಎಲ್ಲ ಯಮಕಣಮರಡಿಯ ಸುತ್ತಮುತ್ತಲಿನ ಸದ್ಭಕ್ತರು ಉಪಸ್ಥಿತಿ ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 