ಶಿವಜ್ಞಾನ ರಾತ್ರಿ ಜಾಗರಣೆ ಆಸಯ ಓಂ ಶಾಂತಿ ಮಂತ್ರವುಗಳೊಂದಿಗೆ ಮಹಾಶಿವರಾತ್ರಿಯ ಆಚರಣೆ

ಶಿವಜ್ಞಾನ ರಾತ್ರಿ ಜಾಗರಣೆ ಆಸಯ ಓಂ ಶಾಂತಿ ಮಂತ್ರವುಗಳೊಂದಿಗೆ ಮಹಾಶಿವರಾತ್ರಿಯ ಆಚರಣೆ Shivajnana Ratri Vigil Asaya Celebration of Mahashivratri with Om Shanti Mantras

  

           ಬ್ಯಾಡಗಿ 14 :  ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ಬ್ಯಾಡಗಿಯ ಶಿವ ಭಕ್ತರಿಂದ ಮಹಾಶಿವಾರಾತ್ರಿಯ ಹಬ್ಬದ ಆಚರಣೆ ದಿನಾಂಕ: 15/02/2026 ರಂದು ಭಾನುವಾರ ಬ್ರಾಹ್ಮಿ ಮುಹೂರ್ತ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಕಾರ್ಯಕ್ರಮವಿರುತ್ತದೆ ಈ ದಿವ್ಯ ಕ್ಷಣದಲ್ಲಿ ಓಂ ನಮಂ ಶಿವಾಯಚಪ ಹಾಗೂ ಜ್ಞಾನದೊಂದಿಗೆ ಮನಶಾಂತಿ ಮತ್ತು ಆತ್ಮ ಸುದ್ದಿಯನ್ನು ಅನುಭೋಷೋಣ. 

           ಓಂ ಶಾಂತಿ ಬ್ರಹ್ಮಾಕುಮಾರಿಯ ಸಂಸ್ಥೆಯ ಮಹಾಶಿವರಾತ್ರಿಯನ್ನು ಜ್ಞಾನ ಮತ್ತು ಯೋಗದ ಮೂಲಕ ಆಚರಿಸುತ್ತೇವೆ. ಈ ಶುಭ ಸಂದರ್ಭದಲ್ಲಿ ಶಿವನ ಕತ್ತಲೆಯನ್ನು ಹೋಗಲಾಡಿಸಿ ಆತ್ಮಗಳಲ್ಲಿ ದೈವಿಕ ಬೆಳಕನ್ನು ಜಾಗೃಗೊಳಿಸುತ್ತಾನೆ ಎಂದು ನಂಬಲಾಗಿದೆ. ಶಿವನ ಭಕ್ತಿಗೀತೆಗಳು ಮತ್ತು ಧ್ಯಾನದ ಮೂಲಕ ಮನಸ್ಸಿಗೆ ಶಾಂತಿ ಮತ್ತು ಆಧ್ಯಾತ್ಮಿಕ ಜಾಗೃತಿಯನ್ನು ಪಡೆಯಬಹುದು.  

ಮಹಾಶಿವರಾತ್ರಿ ವಿಶೇಷ 

* ಶಿವ ಜ್ಞಾನ :್ಷ ಶಿವನನ್ನು ಕೇವಲ ಮೂರ್ತಿಯಾಗಿ ನೋಡದೆ ಜ್ಯೋತಿರ್ಬಿಂದು (ಬೆಳಕಿನ ಬಿಂದು) ಎಂದು ಆರಾಧಿಸಲಾಗುತ್ತದೆ. 

* ರಾತ್ರಿ ಜಾಗರಣೆ: ಕೆಟ್ಟ ಗುಣಗಳನ್ನು ತ್ಯಜಿಸಿ, ಧ್ಯಾನದ ಮೂಲಕ ಜಾಗೃತವಾಗಿರುವುದು. 

* ಆಶಯ : ಓಂ ಶಾಂತಿ, ನಿಮ್ಮ ಜೀವನದಲ್ಲಿ ಶಿವನ ಆರ್ಶೀವಾದ ಸದಾ ಇರಲಿ.  

* ಓಂ ಶಾಂತಿ ಮಂತ್ರವು: ಮನಸ್ಸು ದೇಹ ಮತ್ತು ಆತ್ಮದಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ಕೋರುವ ಪವಿತ್ರ ವೇದ ಮಂತ್ರವಾಗಿದೆ. ಇದನ್ನು ಸಾಮಾನ್ಯವಾಗಿ ‘’ ಓಂ ಶಾಂತಿ: ಶಾಂತಿ: ಶಾಂತಿ: ಎನ್ನುವ ಮುಖಾಂತರ ಮನಸನ್ನು ಹಗುರ ಮಾಡಿಕೊಳ್ಳಲು ತಾಲೂಕಿನ ಜನತೆಗೆ ಶಿವರಾತ್ರಿ ಹಬ್ಬವನ್ನು ಶಾಮತಿ ನೆಮ್ಮದಿಯಿಂದ ಆಚರಿಸಿಕೊಳ್ಳಲು ಮನವಿ ಮಾಡಿದರು.  

ಮಹಾ ಶಿವರಾತ್ರಿಯ ಈ ಪವಿತ್ರ ಸಂದರ್ಭದಲ್ಲಿ ಎಲ್ಲಾ ಶಿವಭಕ್ತರು ಶಿವನ ಧ್ಯಾನದಲ್ಲಿ ಲಿನರಾಗಿ ಸಹಶ್ರ ದರ್ಶನವನ್ನು ಪಡೆದು ಪಾವನರಾಗುವ ಅಪರೂಪದ ಅವಕಾಶವನ್ನು ಶದುಪಯೋಗ ಪಡೆಸಿಕೊಳ್ಳಬೆಕೆಂದು ಹೇಳಿದರು.  

ಈಶ್ವರಿ ವಿದ್ಯಾಲಯ ಬ್ಯಾಡಗಿ 

ಸುರೇಕಾ 


Spiritual Awakening Peace of Mind and Soul Om Shanti Mantra Shiva Knowledge