ಕಪಾಸ್ ಕಿಸಾನ್ ಮೊಬೈಲ್ ಅಪ್ಲಿಕೇಶನ್ದಲ್ಲಿ ಸ್ವಯಂ ನೊಂದಣಿಗೆ ಅವಕಾಶ
ಧಾರವಾಡ 28: ಭಾರತೀಯ ಹತ್ತಿ ನಿಗಮ ನಿಯಮಿತ (ಸಿಸಿಐ) ಹೊರಡಿಸಿದ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಯೋಜನೆಯಡಿ ಹತ್ತಿ ಬೆಳದ ರೈತರಿಗೆ ಪ್ರಯೋಜನೆಗಳನ್ನು ಪಡೆಯುವ ಹಿತದೃಷ್ಟಿಯಿಂದ 2025-26 ನೇ ಬೆಳೆ ವರ್ಷದಲ್ಲಿ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ) ಅಡಿಯಲ್ಲಿ ಹತ್ತಿ ಮಾರಾಟ ಮಾಡಲು 30/08/2025 ರಿಂದ ಜಾರಿಗೆ ಬರುವಂತೆ ಉಠರರಟಜ ಕಟಥಿ ಖಣಠಜ ಮತ್ತು ಂಠಿಠಿಟಜ ಓಖ ಖಣಠಜ ನಲ್ಲಿ ಲಭ್ಯವಿರುವ “ಕಪಾಸ್ ಕಿಸಾನ್" ಮೊಬೈಲ್ ಅಪ್ಲಿಕೇಶನ್ದಲದಲಿ ಸ್ವಯಂ ನೊಂದಣಿಗೆ ಅವಕಾಶ ನೀಡಲಾಗಿದೆ.
ನೊಂದಣಿ ಅವಧಿ ಪ್ರಾರಂಭ ದಿನಾಂಕ: 01/09/2025 ರಿಂದ 31/10/2025 ರವರೆಗೆ ಅನುಸರಿಸಲು ಮೂರು ಸರಳ ಹಂತಗಳು 1) ಕಪಾಸ್ ಕಿಸಾನ್ ಆಪ್ ಡೌನ್ಲೋಡ್ ಮಾಡಿ, 2) ಭೂ ದಾಖಲೆಗಳು, ಕಂದಾಯ ಇಲಾಖೆಯಿಂದ ಸರಿಯಾಗಿ ಪ್ರಮಾಣೀಕರಿಸಲ್ಪಟ್ಟ ಹತ್ತಿ ಬೆಳೆಯ ದಾಖಲೆ, ಮಾನ್ಯ ಆಧಾರ ಕಾರ್ಡ ಮತ್ತು ಫೋಟೋ (ಎಲ್ಲಾ ದಾಖಲಾತಿಗಳನ್ನು ಸಿದ್ದವಾಗಿ ಇಟ್ಟುಕೊಳ್ಳಿ), 3) ನಿರ್ದಿಷ್ಟ ಅವಧಿಯೊಳಗೆ ಸ್ವಯಂ ನೊಂದಣಿಯನ್ನು ಪೂರ್ಣಗೊಳಿಸಲು ಪ್ರಕಟಣೆ ಹೊರಡಿಸಿದ್ದು, ಹಾಗೂ (ಎಂಎಸ್ಪಿ) ಅಡಿಯಲ್ಲಿ ಹತ್ತಿ ಖರೀದಿಯನ್ನು 2025 ಅಕ್ಟೋಬರ್ 21 ರಿಂದ ಪ್ರಾರಂಭವಾಗಲಿದೆ ಆದ್ದರಿಂದ ರೈತ ಬಾಂಧವರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಲು ಕೋರಲಾಗಿದೆ.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 