ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ಯ ಎತ್ತಿನ ಮೂರ್ತಿ ತಯಾರಿಸಿದ ಶಾಲಾ ವಿದ್ಯಾರ್ಥಿಗಳು

ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ಯ ಎತ್ತಿನ ಮೂರ್ತಿ ತಯಾರಿಸಿದ ಶಾಲಾ ವಿದ್ಯಾರ್ಥಿಗಳು School students make bull idols

ವಿಜಯಪುರ 25: ವಿದ್ಯಾ ವರ್ಧಕ ಸಂಘದ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ದಿನಾಂಕ 25 ಬುಧುವಾರ ದಂದು ಮುಂಜಾನೆ 10 ಘಂಟೆಗೆ " ಮಣ್ಣೆತ್ತಿನ ಅಮಾವಾಸ್ಯೆ" ಅಂಗವಾಗಿ 1ನೇ ವರ್ಗ ದಿಂದ 4 ನೇ ತರಗತಿ ವಿದ್ಯಾರ್ಥಿಗಳು ಮನೆಯಿಂದ ಮಣ್ಣು ತಂದು ಶಾಲೆಯಲ್ಲಿಯೇ ಎಲ್ಲರೂ ಸಂತೋಷ ದಿಠ ಮಣ್ಣಿನಿಂದ ಎತ್ತನ್ನು ತಯಾರಿಸಿ ಮತ್ತು ಹಸುವಿನ ಚಿತ್ರವನ್ನು ಬಿಳಿ ಹಾಳೆಯ ಮೇಲೆ ಚಿತ್ರ ಬಿಡಿಸಿ ಮಕ್ಕಳು ಸಂಭ್ರಮಿಸಿದರು.  ಸಿಬ್ಬಂದಿ ಹಾಗೂ ಮುಖ್ಯೋಪಾಧ್ಯಯರು ರಮೇಶ ಕೋಟ್ಯಾಳ ಉಪಸ್ಥಿತರಿದ್ದರು.