ಧ್ಯಾನದಿಂದ ಮೋಕ್ಷ ಸಾಧ್ಯ : ರೇವಣಸಿದ್ಧೇಶ್ವರರು

ಧ್ಯಾನದಿಂದ ಮೋಕ್ಷ ಸಾಧ್ಯ : ರೇವಣಸಿದ್ಧೇಶ್ವರರು Salvation is possible through meditation: Revana Siddheshwar


            ರಬಕವಿ-ಬನಹಟ್ಟಿ : ಭಕ್ತಿಯ ಮೂಲಕ ದೇವರನ್ನುಕಾಣುವ ಬಗೆಯನ್ನು ಇಂಚಗೇರಿ ಸಂಪ್ರದಾಯದ ಸದ್ಗುರುಗಳು ವಿಶ್ವಕ್ಕೆ ಪರಿಚಯಿಸಿದ್ದಾರೆ. ಪರಮಾತ್ಮನ್ನುಕಂಡು ಕೊಳ್ಳುವ ಏಕೈಕ ಮಾರ್ಗವೆಂದರೆ ಧ್ಯಾನ. ಧಾನ್ಯ ಮಾಡುವುದರ ಮೂಲಕ ಮೋಕ್ಷ ಹೊಂದಲು ಸಾಧ್ಯಎಂದು ಶ್ರೀಕ್ಷೇತ್ರ ಇಂಚಗೇರಿ ಮಠದ ಸದ್ಗುರು ಸ.ಸ. ರೇವಣಸಿದ್ಧೇಶ್ವರ ಮಹಾರಾಜರು ಹೇಳಿದರು. 

ಅವರು ಸಮೀಪದರಡ್ಡೇರಹಟ್ಟಿಗ್ರಾಮದಲ್ಲಿ ಕ್ಷೇತ್ರಇಂಚಗೇರಿ ಮಠ ಸಾಂಪ್ರದಾಯದ ಸದ್ಗುರುಗಳ ಸ್ಮರಣಾರ್ಥ ಹಾಗೂ ದುಂಡಪ್ಪ ಪರಗೊಂಡಪ್ಪಖೋತಇವರ ಪುಣ್ಯಾರಾಧನೆಯದಶಮಾನೋತ್ಸವಆಧ್ಯಾತ್ಮ ಸಪ್ತಾಹದ ಕಾರ್ಯಕ್ರಮದಲ್ಲಿ ಮಾತನಾಡಿದರು.  

          ಗುರುಪಾದ ಮಹಾರಾಜರು, ಶಂಕ್ರೆಪ್ಪ ಮಹಾರಾಜರು, ನಾಗಪ್ಪಗುಂಡೇವಾಡಿ ಸೇರಿದಂತೆಅನೇಕರು ವೇದಿಕೆ ಮೇಲಿದ್ದರು. ಜ್ಞಾನೇಶ್ವರಖೋತ, ತುಕಾರಾಮಖೋತ, ರಡ್ಡೇರಹಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಭಕ್ತರು ಪಾಲ್ಗೊಂಡಿದ್ದರು.