ಧ್ಯಾನದಿಂದ ಮೋಕ್ಷ ಸಾಧ್ಯ : ರೇವಣಸಿದ್ಧೇಶ್ವರರು
Salvation is possible through meditation: Revana Siddheshwar
ರಬಕವಿ-ಬನಹಟ್ಟಿ : ಭಕ್ತಿಯ ಮೂಲಕ ದೇವರನ್ನುಕಾಣುವ ಬಗೆಯನ್ನು ಇಂಚಗೇರಿ ಸಂಪ್ರದಾಯದ ಸದ್ಗುರುಗಳು ವಿಶ್ವಕ್ಕೆ ಪರಿಚಯಿಸಿದ್ದಾರೆ. ಪರಮಾತ್ಮನ್ನುಕಂಡು ಕೊಳ್ಳುವ ಏಕೈಕ ಮಾರ್ಗವೆಂದರೆ ಧ್ಯಾನ. ಧಾನ್ಯ ಮಾಡುವುದರ ಮೂಲಕ ಮೋಕ್ಷ ಹೊಂದಲು ಸಾಧ್ಯಎಂದು ಶ್ರೀಕ್ಷೇತ್ರ ಇಂಚಗೇರಿ ಮಠದ ಸದ್ಗುರು ಸ.ಸ. ರೇವಣಸಿದ್ಧೇಶ್ವರ ಮಹಾರಾಜರು ಹೇಳಿದರು.
ಅವರು ಸಮೀಪದರಡ್ಡೇರಹಟ್ಟಿಗ್ರಾಮದಲ್ಲಿ ಕ್ಷೇತ್ರಇಂಚಗೇರಿ ಮಠ ಸಾಂಪ್ರದಾಯದ ಸದ್ಗುರುಗಳ ಸ್ಮರಣಾರ್ಥ ಹಾಗೂ ದುಂಡಪ್ಪ ಪರಗೊಂಡಪ್ಪಖೋತಇವರ ಪುಣ್ಯಾರಾಧನೆಯದಶಮಾನೋತ್ಸವಆಧ್ಯಾತ್ಮ ಸಪ್ತಾಹದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗುರುಪಾದ ಮಹಾರಾಜರು, ಶಂಕ್ರೆಪ್ಪ ಮಹಾರಾಜರು, ನಾಗಪ್ಪಗುಂಡೇವಾಡಿ ಸೇರಿದಂತೆಅನೇಕರು ವೇದಿಕೆ ಮೇಲಿದ್ದರು. ಜ್ಞಾನೇಶ್ವರಖೋತ, ತುಕಾರಾಮಖೋತ, ರಡ್ಡೇರಹಟ್ಟಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಭಕ್ತರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 