ರಾಷ್ರೀಯ ಕಬ್ಬಡ್ಡಿ ಕ್ರೀಡಾಕೊಟದಲ್ಲಿ ಪಾಲ್ಗೊಂಡಿದ್ದ ರುಕ್ಸಾರಬಾನಗೆ ಸನ್ಮಾನ
Ruksar Bana, who participated in the National Kabaddi Championship, was felicitated
ಬ್ಯಾಡಗಿ 30 : ತಾಲೂಕಾ ಕ್ರೀಡಾಂಗಣದಲ್ಲಿ ಏರ್ಿಡಿಸಿರುವ ಕ್ರೀಡಾ ಮಹೋತ್ಸವ 2025-26 ರ ಕ್ರೀಡಾ ಕೊಟವನ್ನು ಉದ್ಘಾಟಿಸಿದ ಸಂದಂರ್ಭದಲ್ಲಿ ರಾಷ್ರೀಯ ಕಬ್ಬಡ್ಡಿ ಕ್ರೀಡಾಕೊಟದಲ್ಲಿ ಪಾಲ್ಗೊಂಡಿದ್ದ ರುಕ್ಸಾರಬಾನುಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾಜಿ ಶಾಸಕರು ಹಾಗೂ ಭಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷರಾದ ವೀರುಪಾಕ್ಷಪ್ಪ ಬಳ್ಳಾರಿ ಭರತ್ ಬೊಮ್ಮಾಯಿ ತಾಲೂಕಾ ಬಿಜೆಪಿ ಅಧ್ಯಕ್ಷ ನಿಂಗಪ್ಪ ಬಟ್ಟಲಕಟ್ಟಿ ವಿಧಾನ ಪರಿಷತ ಸದ್ಯಸರಾದ ಡಿ ಎಮ್ ಶಾಲಿ, ಬಿ ಇ ಓ ಎಸ್ ಬಿ ಕೋಟಿ, ನಿಕಟ ಪೂರ್ವ ಅಧ್ಯಕ್ಷರಾದ ಶಿವಯೋಗಿ ಶಿರೂರ ಮುಂಖಡರಾದ ಶೇಖರಗೌಡ ಪಾಟೀಲ, ಶಂಕ್ರಗೌಡ ಪಾಟೀಲ, ಮುರಗೆಪ್ಪ ಶೆಟ್ಟರ, ಹಾಲೇಶ ಜಾದವ, ಜಿತೇಂದ್ರ ಸುಣಗಾರ, ವಿದ್ಯಾ ಶೆಟ್ಟಿ, ಸರೋಜಾ ಉಳಾಗಡ್ಡಿ, ಗಾಯಂತ್ರಿ ರಾಯ್ಕರ, ನಾಗರಾಜ ಹಾವನೂರ, ಅರುಣ ಮಲ್ಲಿಗಾರ, ಪರಶುರಾಮ ಉಜನಿಕೊಪ್ಪ, ಸುಭಾಷ ಮಾಳಗಿ, ವಿಜಯ ಮಾಳಗಿ, ಭೀಮಪ್ಪ ಉಪ್ಪಾರ, ಅಭಿನಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 