ಸರ್ವೋದಯ ಸಹಕಾರಿ ಸಂಘದಲ್ಲಿ ಗಣರಾಜ್ಯೋತ್ಸವ ಆಚರಣೆ

ಸರ್ವೋದಯ ಸಹಕಾರಿ ಸಂಘದಲ್ಲಿ ಗಣರಾಜ್ಯೋತ್ಸವ ಆಚರಣೆ Republic Day celebration at Sarvodaya Cooperative Society


ದೇವರಹಿಪ್ಪರಗಿ  27: ಪಟ್ಟಣದ ಸರ್ವೋದಯ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಾಜಶೇಖರ ಒಂಟೆತ್ತಿನ ಅವರು ಧ್ವಜಾರೋಹಣ  ನೆರವೇರಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶಾಂತಪ್ಪ ಕೆ ಸಜ್ಜನ,ಶಿವಾನಂದ ಅತನೂರ, ಡಾ.ಕಾಶಿನಾಥ ಯಾಳಗಿ, ವೀನೋದ ಮಿಂಚನಾಳ, ಕಾಶಿನಾಥ ವಡ್ಡೋಡಗಿ,  ಗಂಗಾಧರ ಬಬಲೇಶ್ವರ, ಸುರೇಶ ಕೊಣ್ಣೂರ, ನಬೀಸಾಬ ನದಾಫ, ರಮೇಶ ಮೆಟಗಾರ,  ವಿನೋದ ರಾಠೋಡ ಸೇರಿದಂತೆ ಸಂಘದ ಆಡಳಿತ ಮಂಡಳಿಯ ನಿರ್ದೇಶಕರು, ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.