ಗಣರಾಜ್ಯೋತ್ಸವ : ಜಿಲ್ಲಾಡಳಿತದಿಂದ 28 ಸಾಧಕರಿಗೆ ಸನ್ಮಾನ
Republic Day: District administration felicitates 28 achievers
ಹಾವೇರಿ 27 : ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಜಿಲ್ಲೆಯ 28 ಜನ ಸಾಧಕರನ್ನು ಜಿಲ್ಲಾಡಳಿತದಿಂದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಸನ್ಮಾನಿಸಲಾಯಿತು. ಸಮಾಜ ಸೇವೆ ಕ್ಷೇತ್ರದಿಂದ ನಿವೃತ್ತ ಪಶುವೈದ್ಯಾಧಿಕಾರಿ ಡಾ.ವಿ.ಎಫ್.ಕಟಗಿಹಳ್ಳಿಮಠ, ಮಲ್ಲೇಶಪ್ಪ ಚಿಕ್ಕಣ್ಣನವರ, ಶೆಟ್ಟಿ ಚಿನ್ನಕೊಡ್ಡಪ್ಪ ವಿಭೂತಿ, ಹನುಮಂತಪ್ಪ ದೀವಗೀಹಳ್ಳಿ, ಬಸವರಾಜ ತಳವಾರ, ಪರಶುರಾಮ ಈಳಗೇರ, ಕ್ರೀಡಾ ಕ್ಷೇತ್ರದಿಂದ ಪ್ರಭಾವತಿ ಕಣ್ಣಪ್ಪನವರ ಮನು ನರಗುಂದ, ಶಿಕ್ಷಣ ಕ್ಷೇತ್ರದಿಂದ ಗುರುಪಾದಪ್ಪ ಅಂಚೇರ, ವಿಜಯ ಹಂಜಗಿ, ಸಾಹಿತ್ಯ ಕ್ಷೇತ್ರದಿಂದ ಶೇಖರ ಭಜಂತ್ರಿ, ಕರಕುಶಲ ಕ್ಷೇತ್ರದಿಂದ ಶ್ರೀಮತಿ ಜಾನಕಿದೇವಿ ಎನ್.ಯರೇಶಿಮಿ, ಚಿತ್ರಕಲೆ ಕ್ಷೇತ್ರದಿಂದ ಪ್ರಕಾಶ ಚವ್ಹಾಣ ಹಾನಗಲ್, ಪರಿಸರ ರಕ್ಷಣೆ ಹೊಳಿಯಪ್ಪ ಅಕ್ಕಿ, ದೊಡ್ಡಾಟ ಕಲಾವಿದ ಹೂವನಗೌಡ ಹೊಟ್ಟೇರ, ಜಾನಪದ ರಂಗಕರ್ಮಿಗಳಾದ ಪರಶುರಾಮ ಬಣಕಾರ, ಶಿವಕುಮಾರ ಜಾಧವ, ಕ್ರೀಡಾ ಕ್ಷೇತ್ರದಿಂದ ಡಾ.ಕಾವ್ಯ ಕೊಟೇಪ್ಪ ಸಾಲಿ, ಅಶೋಕ ಕೊಡ್ಲಿ, ಮಾಧ್ಯಮ ಕ್ಷೇತ್ರದಿಂದ ಮಾರುತಿ ಮರಾಠ, ಫಕ್ಕೀರಸ್ವಾಮಿ ಮಟ್ಟಣ್ಣನವರ, ವಿವಿಧ ಕ್ಷೇತ್ರದ ಕುಶಸಾರ ದಾದಾಪೀರ ಖತೀಬ , ಡಾ.ಮಹಾಂತೇಶ ಕುತನಿ, ಅನರ್ಘ್ಯ ಗಾಳಿ, ಉಷಾರಾಣಿ ಜಿ.ಎಸ್. ಆರವ ರಾಜು ಜಾವಳೇಕರ, ಹರೀಶ ಸುರಳ್ಳೇರ ಸೇರಿದಂತೆ 28 ಜನರನ್ನು ಸನ್ಮಾನಿಸಲಾಯಿತು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 