ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡಕ್ಕೆ ಧಾರ್ಮಿಕಧತ್ತಿ ಇಲಾಖೆಯ ಆಯುಕ್ತ ಬಿ ಶರತ್ ಭೇಟಿ

ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡಕ್ಕೆ ಧಾರ್ಮಿಕಧತ್ತಿ ಇಲಾಖೆಯ ಆಯುಕ್ತ ಬಿ ಶರತ್ ಭೇಟಿ Religious Affairs Department Commissioner B Sarath visited Srikshetra Yallammana Gudda

ಉಗರಗೋಳ, 10 : ಶ್ರೀಕ್ಷೇತ್ರ ಯಲ್ಲಮ್ಮನ ಗುಡ್ಡಕ್ಕೆ ಬುಧವಾರ ರಂದು ಬೆಂಗಳೂರ ಧಾರ್ಮಿಕಧತ್ತಿ ಇಲಾಖೆಯ ಆಯುಕ್ತ ಬಿ ಶರತ್ ಭೇಟಿ ನೀಡಿ ಶ್ರೀದೇವಿಯ ದರ್ಶನ ಆಶೀರ್ವಾದ ಪಡೆದುಕೊಂಡರು. ದೇವಸ್ಥಾನ ವತಿಯಿಂದ ಯಲ್ಲಮ್ಮ ದೇವಸ್ಥಾನ ಪ್ರಾಧಿಕಾರದ ಉಪಕಾರ್ಯಧರ್ಶಿ ನಾಗರತ್ನಾ ಚೋಳಿನ ಆಯುಕ್ತ ಬಿ ಶರತ್ ಅವರನ್ನು ಶಾಲೂಹೊದಿಸಿ ಸತ್ಕರಿಸಿದರು. 

ಅಲ್ಲಮಪ್ರಭು ಪ್ರಭುನವರ, ಆರ್ ಎಚ್ ಸವದತ್ತಿ, ಎಕನಗೌಡ ಮುದ್ದನಗೌಡ್ರ, ಮಂಜುನಾಥಗೌಡ ಸಂದಿಮನಿ, ಕೆಂಚನಗೌಡ ರೇಣ್ಕೀಗೌಡ್ರ, ರೇಣ್ಕೀಗೌಡ ಪರಶರುಷಿ, ಪಿ ರಾಜಶೇಖರಯ್ಯ ದೇವಸ್ಥಾನ ಸಿಬ್ಬಂದಿ ಇದ್ದರು.