ಮಲ್ಲಿಗೆ ನಾಡಿನಲ್ಲಿ ಅಪರೂಪದ ‘ರಕ್ತ ಸಿಕ್ತ ಚಂದ್ರ ಗ್ರಹಣ ಗೋಚರ
Rare 'blood moon' eclipse
ಹೂವಿನಹಡಗಲಿ 08 : ಪಟ್ಟಣದ ನಿವಾಸಿ ಶಿಕ್ಷಕ ಹವ್ಯಾಸಿ ಛಾಯಾಗ್ರಾಹಕ ಸೊಮೇಶ ಅವರು ಭಾನುವಾರ ರಾತ್ರಿ9.55ಕ್ಕೆ ಗ್ರಹಣ ಕಾಲ ಆದರೆ ರಾತ್ರಿ 11.30ಕ್ಕೆ ಅಪರೂಪದ ’ರಕ್ತ ಚಂದ್ರ’ನನ್ನು ತಮ್ಮ ಕ್ಯಾಮರಾದಲ್ಲಿ ಸೆರೆಹಿಡಿದ್ದಾರೆ.ರಕ್ತಕ್ಕೂ ಗ್ರಹಣಕ್ಕೂ ಸಂಬಂಧವಿಲ್ಲ ಪೂರ್ತಿಯಾಗಿ ಭೂಮಿಯ ನೆರಳಿನಿಂದ ಮರೆಯಾಗುವ ಚಂದ್ರಗ್ರಹಣ ವ್ಯವಸ್ಥೆ ಒದಗಿದಾಗ ಚಂದ್ರ ಅನೇಕ ರೀತಿಯ ಬೆಳಕು ಹಾಗೂ ನೆರಳಿನ ಪೃತ : ಕಾರಣದಿಂದ ರಕ್ತದಲ್ಲಿ ಅದ್ದಿ ತೆಗದಂತೆ ನಸು ನೀಲಿ ಛಾಯೆಯ ಕೆಂಬಣ್ಣದಲ್ಲಿ ಗೋಚರಿಸುತ್ತಾನೆ. ಹೀಗೆ ಇದು ರಕ್ತ ಸಿಕ್ತ ಚಂದ್ರ ಗ್ರಹಣವಾಗಿದೆ ಎನ್ನಲಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 