ರಮಾಬಾಯಿ ಜನ್ಮ ದಿನಾಚರಣೆ: ಮಕ್ಕಳಿಗೆ ಊಟದ ಡಬ್ಬಾ ಹಂಚಿದ ಹಲಗೆಕರ
Ramabai's birthday: Halagekar distributes lunch boxes to children
ಬೆಳಗಾವಿ 08: ನಗರದ ಹೃದಯ ಭಾಗದಲ್ಲಿರುವ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರಅವರ ಉದ್ಯಾನ ವನದಲ್ಲಿ ದಿ. 7 ರಂದು ಡಾ. ಬಿ.ಆರ್. ಅಂಬೇಡ್ಕರ ಅವರ ಧರ್ಮ ಪತ್ನಿ ರಮಾಬಾಯಿಅಂಬೇಡ್ಕರ ಅವರ ಜನ್ಮ ದಿನಾಚರಣೆಯನ್ನು ಆಕಾಶ ಹಲಗೆಕರ ಅವರ ಸಂಗಡಿಗರುಸಡಗರದಿಂದ ಆಚರಿಸಲಾಯಿತು.
ಸದಾ ನಿರಂತರ ಬಡವರ ಸೇವೆಗಾಗಿ ಟೊಂಕ ಕಟ್ಟಿ ನಿಂತ ಸಮಾಜ ಸೇವಕ ಆಕಾಶ ಹಲಗೆಕರ ಅವರು ಕಿಲ್ಲಾ ಕೆರೆಯ ಸುತ್ತ ಮುತ್ತ ಜೊಪಡಿ (ಗುಡಿಸಲು) ನಲ್ಲಿ ವಾಸಿಸುವ ಬಡ ಕುಟುಂಬದ ಮಕ್ಕಳಿಗೆ ಅತ್ಯಾಧುನಿಕ ಮತ್ತು ಸದಾ ಊಟದ ಆಹಾರ ಬಿಸಿಯಾಗಿರಲೆಂದು ಊಟದ ಡಬ್ಬಿಗಳನ್ನು ಗುಡಿಸಲಿನಲ್ಲಿ ಬೆಳೆಯುತ್ತಿರುವ, ಮಕ್ಕಳ ಆರೋಗ್ಯದ ಹಿತ ದೃಷ್ಠಿಯಿಂದ ಊಟದ ಡಬ್ಬಿಗಳನ್ನು ಮಕ್ಕಳಿಗೆ ವಿತರಿಸಲಾಯಿತು. ಈ ಡಬ್ಬಾ ಹಂಚುವ ಕಾರ್ಯಕ್ರಮದಲ್ಲಿ ತಮ್ಮ ಸಂಗಡಿಗರ ಸಹಕಾರ ಪಡೆದು ಮಕ್ಕಳಿಗೆ ಸಂತೋಷ ಪಡಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 