ರಕ್ಷಾ ಬಂಧನ ಹಬ್ಬ ರಾಷ್ಟ್ರಪತಿಯೊಂದಿಗೆ ಆಚರಣೆ

ರಕ್ಷಾ ಬಂಧನ ಹಬ್ಬ ರಾಷ್ಟ್ರಪತಿಯೊಂದಿಗೆ ಆಚರಣೆ Raksha Bandhan festival celebrated with the President

ಬೆಳಗಾವಿ, ಆ.12: ಗೋಕಾಕ ತಾಲೂಕಿನ ತವಗ ಗ್ರಾಮದಲ್ಲಿರುವ ಪರಿಶಿಷ್ಟ ವರ್ಗದ ಏಕಲವ್ಯ ಮಾದರಿ ವಸತಿ ಶಾಲೆಯ ವಿದ್ಯಾರ್ಥಿಗಳಾದ ಅಜಯ ಕೆ.ಬಿ, ಗಂಗಾಧರ ಯು.ಡಿ, ಸಾಗರ ಬಿ.ಕೆ, ಅಮೃತ ಎಮ್‌.ವಿ, ಹಣಮಂತ ಎಲ್‌.ಬಿ ಹಾಗೂ ಅರ್ಥಶಾಸ್ತ್ರದ ಉಪನ್ಯಾಸಕರು ರಕ್ಷಾ ಬಂಧನ ಹಬ್ಬವನ್ನು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಸಮ್ಮುಖದಲ್ಲಿ ಆಚರಿಸಿದರು.