ಬೆಳಗಾವಿಗರಿಗೆ ತಂಪೇರದ ಮಳೆರಾಯ
Rainy weather for Belgaum residents
ಲೋಕದರ್ಶನ ವರದಿ
ಬೆಳಗಾವಿ 05: ಬಿಸಿಲಿನ ತಾಪದಿಂದ ಕಂಗೇಟ್ಟಿದ್ದ ಬೆಳಗಾವಿಗರಿಗೆ ಮಳೆರಾಯ ದರ್ಶನ ಮಾಡುವ ಮೂಲಕ ನಗರದಲ್ಲಿ ತಂಪರೆದಿದ್ದಾನೆ.
ಹೌದು ಮಂಗಳವಾರ ಸಂಜೆ ಸಂಜೆ 5 ಗಂಟೆಯ ಸುಮಾರಿಗೆ ಗಾಳಿ, ಆಲಿಕಲ್ಲು ಮಿಶ್ರಿತ ಮಳೆಯು ಸುಮಾರು 1 ಗಂಟೆ ವರೆಗೆ ಸುರಿದು ನಗರವನ್ನು ತಂಪಾಗಿ ಮಾಡಿತು. ರಸ್ತೆಗಳಲ್ಲಿ ನೀರು ತುಂಬಿಕೊಂಡು ಸಂಚಾರಕ್ಕೆ ಅಡೆತಡೆಯನ್ನು ಉಂಟು ಮಾಡಿತು. ಮೊದಲೇ ಸುಡು ಬಿಸಿಲಿನ ತಾಪಕ್ಕೆ ರೋಷಿಹೋಗಿದ್ದ ನಗರದ ಜನರಲ್ಲಿ ಮಳರಾಯನ ಆಗಮನದಿಂದ ಕೊಂಚ ತಣ್ಣನೆ ವಾತಾವರಣ ನಿರ್ಮಾನವಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 