ರಾಹುಲ್ ಭದ್ರತಾ ಸಂಸ್ಥೆಗಳಿಗೆ ಮಾ"ತಿ ನೀಡದೆ "ದೇಶಗಳಿಗೆ ಭೇಟಿ
Rahul visits countries without informing security agencies
ಪಟ್ನಾ: 'ದೇಶದ ಭದ್ರತಾ ಸಂಸ್ಥೆಗಳಿಗೆ ಮಾ"ತಿ ನೀಡದೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ "ದೇಶ ಪ್ರವಾಸ ಕೈಗೊಳ್ಳುತ್ತಿದ್ದಾರೆ' ಎಂದು ಬಿಜೆಪಿ ರ್್ಟರಾಯ ಅಧ್ಯಕ್ಷ ನಿತಿನ್ ನ"ನ್ ಬುಧವಾರ ಆರೋಪಿಸಿದರು.
ಕಳೆದ ವಾರ ದೆಹಲಿಯಲ್ಲಿ ನಡೆದ ಎಐ ಶೃಂಗ ಸಭೆಯಲ್ಲಿ ಅಮೇರಿಕಾ-ಭಾರತ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ 'ಪ್ರಧಾನಿ ರಾಜಿ ಮಾಡಿಕೊಂಡಿದ್ದಾರೆ' ಎಂದು ಆರೋಪಿಸಿ ಯುವ ಕಾಂಗ್ರೆಸ್ನ ಕೆಲ ಕಾರ್ಯಕರ್ತರು ಬಟ್ಟೆ ಬಿಚ್ಚಿ ಪ್ರತಿಭಟನೆ ನಡೆಸಿದ್ದರು.
ಇದರ ಬೆನ್ನಲ್ಲೇ ರಾಹುಲ್ ಗಾಂಧಿ "ರುದ್ಧ ವಾಗ್ದಾಳಿ ನಡೆಸಿರುವ ನಿತಿನ್, ಕುಟುಂಬದ 'ರಾಜಿ ಕಾರ್ಯ'ವನ್ನು ಬ"ರಂಗಪಡಿಸುತ್ತೇನೆ' ಎಂದು ಹೇಳಿದರು.
'ಭದ್ರತಾ ಸಂಸ್ಥೆಗಳಿಗೆ ಮಾ"ತಿ ನೀಡದೇ ರಾಹುಲ್ ಅವರು 247 ಬಾರಿ
"ದೇಶಗಳಿಗೆ ಭೇಟಿ ನೀಡಿದ್ದಾರೆ. ಇದೆಲ್ಲವೂ ರಾಹುಲ್ ಗಾಂಧಿಯವರ 'ರಾಜಿ ಕಾರ್ಯದ' ಭಾಗವಾಗಿದೆ' ಎಂದು ದೂರಿದರು.
'ರಾಹುಲ್ ಅವರ ಅಜ್ಜ ಜವಾಹರಲಾಲ್ ನೆಹರೂ ಅವರಿಂದ ಪ್ರಾರಂಭವಾಗಿರುವ ಈ 'ರಾಜಿ ಕಾರ್ಯ' ತಲೆಮಾರುಗಳವರೆಗೆ ಮುಂದುವರಿದಿದೆ' ಎಂದು ಪ್ರತಿಪಾದಿಸಿದರು.
'ರಾಹುಲ್ ಅವರು "ದೇಶದಲ್ಲಿರುವ ಪಾಕಿಸ್ತಾನ ಮತ್ತು ಚೀನಾ ಪರ"ರುವ 'ಶಕ್ತಿ'ಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ. ಅವರಲ್ಲಿ ಬಿಲಿಯನೇರ್ ಜಾರ್ಜ್ ಸೊರೊಸ್, ಯುಎಸ್ ಕಾಂಗ್ರೆಸ್ ಸದಸ್ಯ ಇಲ್ಹಾನ್ ಒಮರ್ ಮತ್ತು ಕೀನ್ಯಾದ ಫೈನಾನ್ಷಿಯರ್ ಶಕೀರ್ ಮೆರಾಲಿ ಕೂಡ ಸೇರಿದ್ದಾರೆ' ಎಂದು ಹೇಳಿದರು.
'2004 ರಿಂದ 2014 ರವರೆಗೆ ರಾಹುಲ್ ತಾು ಸೋನಿಯಾ ಗಾಂಧಿ ಅವರು 'ಸೂಪರ್ ಪ್ರಧಾನಿ'ಯಾಗಿದ್ದರು. ಅಂತಹ ಉನ್ನತ ಸಾಂ"ಧಾನಿಕ ಹುದ್ದೆಯ ಅಧಿಕಾರವನ್ನೂ ಅವರು 'ರಾಜಿ ಕಾರ್ಯ'ಕ್ಕಾಗಿ ಬಳಸಿಕೊಂಡಿದ್ದರು' ಎಂದು ಹೇಳಿದರು.
'ರಾಹುಲ್ ತಂದೆ ಮತ್ತು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರು 'ತಮ್ಮ ವೈಯಕ್ತಿಕ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಿಕೊಳ್ಳಲು ಬೊಫೋರ್ಸ್ ಒಪ್ಪಂದವನ್ನು ಬಳಸಿಕೊಂಡಿದ್ದರು' ಎಂದು ಆರೋಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 