ಕ್ರೀಡಾ ವಿಜೇತರಿಗೆ ಅಭಿನಂದಿಸಿದ ಆರ್ ಟಿ ಪಾಟೀಲ
RT Patil congratulates sports winners
ಕ್ರೀಡಾ ವಿಜೇತರಿಗೆ ಅಭಿನಂದಿಸಿದ ಆರ್ ಟಿ ಪಾಟೀಲ
ರನ್ನ ಬೆಳಗಲಿ 03 : 03/08್ಷ02ಸಮೀಪದ ನಾಗರಾಳ ಗ್ರಾಮದ ಶ್ರೀ ಮಾಧವಾನಂದ ಕನ್ನಡ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಇತ್ತೀಚಿಗೆ ಸನ್ 2025-26ನೇ ಸಾಲಿನ ಮಹಾಲಿಂಗಪುರ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಜರುಗಿತು.ಕ್ರೀಡೆಗಳು ವ್ಯಕ್ತಿತ್ವವನ್ನು ನಿರ್ಮಿಸುವುದರೊಂದಿಗೆ ದೈಹಿಕ ಸದೃಢತೆಯನ್ನು ನೀಡುತ್ತವೆ.ಬಾಲ್ಯದ ಜೀವನದಲ್ಲಿ ನಿತ್ಯ ಕ್ರೀಡೆಗಳಲ್ಲಿ ಪಾಲ್ಗೊಂಡು ಉತ್ತಮ ಶಾರೀರಿಕ ಸಂಪತ್ತನ್ನು ಗಳಿಸಿ, ಮೊಬೈಲ್ ಇಂದ ದೂರವಿದ್ದು ಗ್ರಾಮೀಣ ಕ್ರೀಡೆಯಲ್ಲಿ ಭಾಗವಹಿಸಿ ಎಂದು ತಿಳಿಸಿದ ಸಂಸ್ಥೆಯ ಅಧ್ಯಕ್ಷರಾದ ಆರ್ ಟಿ ಪಾಟೀಲ ಮತ್ತು ಕಾರ್ಯದರ್ಶಿಗಳಾದ ಆಯ್, ಆಯ್ ಅರಗಂಜಿ ಅವರು ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಅಭಿನಂದಿಸಿ ಸತ್ಕರಿಸಿದರು.ಮುಖ್ಯೋಪಾಧ್ಯರಾದ ಅಶೋಕ ಯಡಹಳ್ಳಿ. ಸಹಶಿಕ್ಷಕರಾದ ಕೆ ಎ ಹೊಸಮನಿ, ಜಿ ಆರ್ ನೆಸೂರ, ಆರ್ ಜಿ ಮಾದರ,ಗೋವಿಂದ ಹಾದಿಮನಿ,ವಿ ಎಮ್ ಕಾಂಬಳೆ, ದೈಹಿಕ ಶಿಕ್ಷಕರಾದ ಮಲ್ಲಪ್ಪ ಹಸಬಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 