ನಾಮಫಲಕ ಹಾಕಲು ಆರ್.ಬಿ.ಪಾಟೀಲ್ ಒತ್ತಾಯ
R.B. Patil insists on putting up a nameplate
ಗಂಗಾವತಿ 23: ಗಂಗಾವತಿ ನಗರಸಭೆ ವ್ಯಾಪ್ತಿಯ ಬಹತೇಕ ಬೀದಿಗಳು ಒಂದೇ ಹೆಸರಿನಿಂದ ಕರೆಯುವುದರಿಂದಾಗಿ ವಿಳಾಸ ಸರಿಯಾಗಿ ದೊರೆಯದೆ ಅಂಚೆ ಇಲಾಖೆ ಸೇರಿದಂತೆ ಹೊಸದಾಗಿ ಮನೆಗೆ ಬರುವ ಅತಿಥಿಗಳು ಇಡೀಯಾಗಿ ಏರಿಯಾ ಎಡತಾಕುವ ಸ್ಥಿತಿ ನಿರ್ಮಾಣವಾಗಿದ್ದು ನಗರಸಭೆ ಪ್ರತೀಬೀದಿಗೂ ಶೀಘ್ರ ಸೂಚನಾ ನಾಮಫಲಕ ಹಾಕುವ ಮುಖೇನ ವಾರ್ಡುಗಳ ವ್ಯಾಪ್ತಿಯನ್ನು ಸರಿಯಾಗಿ ಗುರುತಿಸಬೇಕೆಂದು ಡಾ.ಆರ್.ಬಿ.ಪಾಟೀಲ್ ಪೌಂಡೇಷನ್ನ ಡಾ.ಆರ್.ಬಿ.ಪಾಟೀಲ್ ವಕೀಲರು ಒತ್ತಾಯಿಸಿದ್ದಾರೆ.
ನಗರದ ಗುಂಡಮ್ಮ ಕ್ಯಾಂಪ್, ಮುರಹರಿ ನಗರ, ಟೀಚರ್ಸ ಕಾಲೋನಿ, ಲಕ್ಷ್ಮೀ ಕ್ಯಾಂಪ್, ಅಂಬೇಡ್ಕರ್ ನಗರ, ಗಾಂಧಿನಗರ, ವಿರುಪಾಪುರ, ಜಂತಕಲ್, ಚಲುವಾದಿ ವಾಡ, ಬೇಂಡರವಾಡ, ಕಿಲ್ಲಾ ಏರಿಯಾ, ಲಿಂಗರಾಜ್ ಕ್ಯಾಂಪ್, ಹೆಚ್.ಆರ್.ಎಸ್.ಕ್ಯಾಂಪ್, ಬನ್ನಿಗಿಡ ಕ್ಯಾಂಪ್, ಡಗ್ಗಿ ಕ್ಯಾಂಪ್, ಪ್ರಶಾಂತ ನಗರ ಸೇರಿದಂತೆ ಬಹುತೇಕ ಪ್ರದೇಶಗಳು ಸೂಚನಾ ಫಲಕಗಳಲ್ಲಿದೆ ಸುಮಾರು ಏಳೆಂಟು ಬೀದಿಗಳು ಒಂದೇ ಹಸರಿನಿಂದ ಕರೆಯುವುದರಿಂದಾಗಿ ಮನೆಗಳ ವಿಳಾಸ ಹುಡುಕುವುದು ತುಂಬಾ ಕಷ್ಟದಾಯಕವಾಗುತ್ತಿದೆ, ಕಾರಣ ನಗರಸಭೆ ಪೌರಾಯುಕ್ತರು ಕೂಡಲೆ ಸೂಚನಾ ನಾಮಫಲಕ ಹಾಕುವ ಮೂಲಕ ವಿಳಾಸ ಹುಡುಕಿ ಬರುವವರಿಗೆ ಸರಿಯಾಗಿ ಮಾಹಿತಿ ದೊರೆಯುವಂತೆ ಮಾಡಬೇಕೆಂದು ಪಾಟೀಲರು ಆಗ್ರಹಿಸಿದ್ದಾರೆ.
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ಮಗನಿಗಾಗಿ 2ನೇ ದಿನವು ಮುಂದುವರಿದ ಶೋಧ ಕಾರ್ಯ: ಕುಟುಂಬಕ್ಕಿದ್ದ ಒಬ್ಬನೆ ಮಗು ನೀರುಪಾಲು
ಅಕ್ರಮ ಚಟುವಟಿಕೆಗಲ್ಲಿ ಭಾಗಿ : ಇಬ್ಬರು ಆರೋಪಿತರು ಬೆಳಗಾವಿ ಜಿಲ್ಲೆಯಿಂದ ಗಡಿಪಾರು 