ಪ್ರೊ ಸಂದೀಪ ಬೂದಿಹಾಳ ಗೃಹಪ್ರವೇಶ

ಪ್ರೊ ಸಂದೀಪ ಬೂದಿಹಾಳ ಗೃಹಪ್ರವೇಶ Prof. Sandeep Boodihal's housewarming

                     ಹುಬ್ಬಳ್ಳಿ 22: ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ವತಿಯಿಂದ ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ(ರಿ)ದ ರಾಜ್ಯಾಧ್ಯಕ್ಷರು, ಕರ್ನಾಟಕ ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ ಸದಸ್ಯರು, ಶಿಕ್ಷಕರ ಮುಖಂಡರು, ಹಿತೈಸಿಗಳು, ಆತ್ಮೀಯರಾದ ಪ್ರೊ ಸಂದೀಪ ಬೂದಿಹಾಳ ಅವರು ಕೋಟಿಲಿಂಗನಗರದಲ್ಲಿ ಹೊಸದಾಗಿ ಕಟ್ಟಿಸಿದ ಮನೆಯ ಈಶಾವಾಸ್ಯಂ ಗೃಹಪ್ರವೇಶ ಸಮಾರಂಭದಲ್ಲಿ ಪ್ರೊ ಸಂದೀಪ ಬೂದಿಹಾಳ ಅವರಿಗೆ ಮಾಲಾರೆ​‍್ಣ ಮಾಡಿ ಗೌರವದಿಂದ ಆತ್ಮೀಯವಾಗಿ ಸನ್ಮಾನಿಸಿದರು.  

                   ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಹೋಟೆಲ್ ಉದ್ಯಮಿ ರಾಜೇಂದ್ರ ಶೆಟ್ಟಿ, ಆರಿ​‍್ಟ.ತವನಪ್ಪನವರ, ಚನ್ನಬಸಪ್ಪ ಧಾರವಾಡಶೆಟ್ಟರ, ಮೃತ್ಯುಂಜಯ ಮಟ್ಟಿ, ಡಾ. ಲಿಂಗರಾಜ ಡಿ. ಹೊರಕೇರಿ, ಡಾ. ಮಹೇಶ ಡಿ. ಹೊರಕೇರಿ, ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ. ರಘು ಅಕಮಂಚಿ, ಡಾ. ಜಯಾನಂದ ಹಟ್ಟಿ, ಡಾ. ಸಿ.ವಿ.ಮರಿದೇವರಮಠ, ಸುಮಾ, ಕಿರಣ ಗುಡ್ಡದಕೇರಿ, ಶರಾವತಿ, ಮಧುಸೂದನ ಕುಲಕರ್ಣಿ, ಸುನಿತಾ, ಬಸವರಾಜ ಕುಂದನಹಳ್ಳಿ, ಗಣ್ಯರು, ಮುಂತಾದವರು ಭಾಗವಹಿಸಿದ್ದರು.