ಶ್ರೀಶೈಲ ಪಾದ ಯಾತ್ರೆಗಳಿಗೆ ಪ್ರಸಾದ ಸೇವೆ
Prasadam service for Srisailam foot pilgrims
ಮಹಾಲಿಂಗಪುರ 13: ನಗರದ ಬೆಳಗಲಿ ಮಾರ್ಗದಲ್ಲಿ ಎರಡನೇ ಬಾರಿಗೆ ಶ್ರೀ ಬಸವೇಶ್ವರ ಮಾಲಕರು ಮತ್ತು ಚಾಲಕರ ಸಂಘದ ನೇತೃತ್ವದಲ್ಲಿ ಎರಡು ದಿನ ನಿರಂತರವಾಗಿ ತಮ್ಮ ಸ್ವಯಂ ಪ್ರೇರಣೆಯಿಂದ ಶ್ರೀಶೈಲ್ ಮಲ್ಲಿಕಾರ್ಜುನ ದರ್ಶನ ತೆರಳುವ ಪಾದಯಾತ್ರೆಗಳಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಿ ತಮ್ಮ ದೈವ ಭಕ್ತಿಯನ್ನು ಮೆರೆದಿದ್ದಾರೆ.
ಇದೇ ಸಂದರ್ಭದಲ್ಲಿ ಮಾಲಕರು ಮತ್ತು ಚಾಲಕರ ಸಂಘದ ಮುಖಂಡರಾದ ಮಹಾದೇವ ಉತ್ನಾಳ,ರಾಘು ಅನೆಪ್ಪಗೊಳ, ಸಂಗು ಮಾದರ, ಮಲ್ಲಪ್ಪಾ ಕೊಣ್ಣೂರ,ಮಹಾಲಿಂಗ ಕಬ್ಬೂರ, ಚೆನ್ನಗಿರಿ ಚೌಗಲಾ, ಮಲ್ಲಿಕಾರ್ಜುನ ಸೈದಾಪುರ, ಶಂಕರ ಚಂಡೊಲ, ಗೋಪಾಲ ಯಾದವಾಡ,ಸಾಗರ ಮಾದರ, ಮಲ್ಲಿಕ ನದಾಫ,ಲಾಲಸಾಬ್ ಹವಾಲ್ದಾರ,ಲಕ್ಷಣ ದೊಡಮನಿ ಮಹಾಲಿಂಗ ಚೌಗಲಾ,ಮಹಾಲಿಂಗ ದೊಡಮನಿ, ಪ್ರದೀಪ ತಡಸಲ,ರಾಜು ಕೊಗಟನೂರ,ಸಂತೋಷ ಬಂಡಿವಡ್ಡರ, ಶಿವಪ್ಪ ಬನ್ನುರ,ಸುದೀಪ ಮೇಟಿ, ಬುಡ್ಡಾ ಮುಲ್ಲಾ, ಮಲ್ಲಪ್ಪಾ ನ್ಯಾಮಗೌಡ, ಮಹಾಲಿಂಗ ಗಾಡೆಕರ,ಸೇರಿದಂತೆ ಇನ್ನೂ ಹಲವಾರು ಚಾಲಕರು ಮಾಲಕರು ಭಾಗಿಯಾಗಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 