ರಾಯಣ್ಣ ಪುತ್ಥಳಿ ಆವರಣಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಪ್ರಣಯ ಪಾಟೀಲ ಚಾಲನೆ
Pranaya Patil drives the barrier construction work for Rayanna Putthali premises
ರಾಯಬಾಗ, 22 : ತಾಲೂಕಿನ ನಿಡಗುಂದಿ ಗ್ರಾ.ಪಂ.15ನೇ ಹಣಕಾಸು ಯೋಜನೆಯಡಿ ಮಂಜೂರಾದ ಅನುದಾನ ಮತ್ತು ಮುಖಂಡರ ದೇಣಿಯಲ್ಲಿ ನಾಗರಾಳ (ರಾಯಬಾಗ ರೈಲ್ವೆಸ್ಟೇಷನ್) ಗ್ರಾಮದಲ್ಲಿರುವ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಆವರಣಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಜಿ.ಪಂ.ಮಾಜಿ ಸದಸ್ಯ ಹಾಗೂ ಅಬಾಜಿ ಫೌಂಡೇಶನ್ ಅಧ್ಯಕ್ಷ ಪ್ರಣಯ ಪಾಟೀಲ ಅವರು ಭಾನುವಾರ ಚಾಲನೆ ನೀಡಿದರು.
ವಕೀಲ ಆರ್.ಎಚ್.ಗೊಂಡೆ, ಪಿಡಿಒ ಸಿದ್ರಾಮ ಕಾಂಬಳೆ, ಮುಖಂಡರಾದ ಅಪ್ಪಾಸಾಬ ಕೆಂಗನ್ನವರ, ರಮೇಶ ಕುಂಬಾರ, ಆರ್.ಎಮ್.ಗೊಂಡೆ, ವಿಠಲ ಗೊಂಡೆ, ನೀಲಪ್ಪ ಐಹೊಳೆ, ಏಕನಾಥ ಮಾಚಕನೂರ, ಸಂತೋಷ ದೀಪಾಳೆ, ಮಹಾದೇವ ಗೊಂಡೆ, ಮಾರುತಿ ಗೊಂಡೆ, ಅಣ್ಣಪ್ಪ ವ್ಯಾಪಾರಿ, ತಮ್ಮಾಣಿ ಗೊಂಡೆ, ಅರ್ಜುನ ವ್ಯಾಪಾರಿ, ಅಜೀತ ಗೊಂಡೆ, ರಮೇಶ ಗೊಂಡೆ, ಸುನೀಲ ಗೊಂಡೆ, ಪ್ರವೀಣ ಸವಸುದ್ದಿ, ಶಾಬುದ್ದಿನ ಮುಲ್ಲಾ, ಸಿದ್ದಪ್ಪ ಗೊಂಡೆ, ಅಣ್ಣಪ್ಪ ಮುಧೋಳೆ, ಕಾಡೇಶ ಐಹೊಳೆ ಸೇರಿ ಅನೇಕರು ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 