ರಾಯಣ್ಣ ಪುತ್ಥಳಿ ಆವರಣಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಪ್ರಣಯ ಪಾಟೀಲ ಚಾಲನೆ
Pranaya Patil drives the barrier construction work for Rayanna Putthali premises
ರಾಯಬಾಗ, 22 : ತಾಲೂಕಿನ ನಿಡಗುಂದಿ ಗ್ರಾ.ಪಂ.15ನೇ ಹಣಕಾಸು ಯೋಜನೆಯಡಿ ಮಂಜೂರಾದ ಅನುದಾನ ಮತ್ತು ಮುಖಂಡರ ದೇಣಿಯಲ್ಲಿ ನಾಗರಾಳ (ರಾಯಬಾಗ ರೈಲ್ವೆಸ್ಟೇಷನ್) ಗ್ರಾಮದಲ್ಲಿರುವ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಆವರಣಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಜಿ.ಪಂ.ಮಾಜಿ ಸದಸ್ಯ ಹಾಗೂ ಅಬಾಜಿ ಫೌಂಡೇಶನ್ ಅಧ್ಯಕ್ಷ ಪ್ರಣಯ ಪಾಟೀಲ ಅವರು ಭಾನುವಾರ ಚಾಲನೆ ನೀಡಿದರು.
ವಕೀಲ ಆರ್.ಎಚ್.ಗೊಂಡೆ, ಪಿಡಿಒ ಸಿದ್ರಾಮ ಕಾಂಬಳೆ, ಮುಖಂಡರಾದ ಅಪ್ಪಾಸಾಬ ಕೆಂಗನ್ನವರ, ರಮೇಶ ಕುಂಬಾರ, ಆರ್.ಎಮ್.ಗೊಂಡೆ, ವಿಠಲ ಗೊಂಡೆ, ನೀಲಪ್ಪ ಐಹೊಳೆ, ಏಕನಾಥ ಮಾಚಕನೂರ, ಸಂತೋಷ ದೀಪಾಳೆ, ಮಹಾದೇವ ಗೊಂಡೆ, ಮಾರುತಿ ಗೊಂಡೆ, ಅಣ್ಣಪ್ಪ ವ್ಯಾಪಾರಿ, ತಮ್ಮಾಣಿ ಗೊಂಡೆ, ಅರ್ಜುನ ವ್ಯಾಪಾರಿ, ಅಜೀತ ಗೊಂಡೆ, ರಮೇಶ ಗೊಂಡೆ, ಸುನೀಲ ಗೊಂಡೆ, ಪ್ರವೀಣ ಸವಸುದ್ದಿ, ಶಾಬುದ್ದಿನ ಮುಲ್ಲಾ, ಸಿದ್ದಪ್ಪ ಗೊಂಡೆ, ಅಣ್ಣಪ್ಪ ಮುಧೋಳೆ, ಕಾಡೇಶ ಐಹೊಳೆ ಸೇರಿ ಅನೇಕರು ಇದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 