ರಾಯಣ್ಣ ಪುತ್ಥಳಿ ಆವರಣಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಪ್ರಣಯ ಪಾಟೀಲ ಚಾಲನೆ
Pranaya Patil drives the barrier construction work for Rayanna Putthali premises
ರಾಯಬಾಗ, 22 : ತಾಲೂಕಿನ ನಿಡಗುಂದಿ ಗ್ರಾ.ಪಂ.15ನೇ ಹಣಕಾಸು ಯೋಜನೆಯಡಿ ಮಂಜೂರಾದ ಅನುದಾನ ಮತ್ತು ಮುಖಂಡರ ದೇಣಿಯಲ್ಲಿ ನಾಗರಾಳ (ರಾಯಬಾಗ ರೈಲ್ವೆಸ್ಟೇಷನ್) ಗ್ರಾಮದಲ್ಲಿರುವ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಆವರಣಕ್ಕೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಜಿ.ಪಂ.ಮಾಜಿ ಸದಸ್ಯ ಹಾಗೂ ಅಬಾಜಿ ಫೌಂಡೇಶನ್ ಅಧ್ಯಕ್ಷ ಪ್ರಣಯ ಪಾಟೀಲ ಅವರು ಭಾನುವಾರ ಚಾಲನೆ ನೀಡಿದರು.
ವಕೀಲ ಆರ್.ಎಚ್.ಗೊಂಡೆ, ಪಿಡಿಒ ಸಿದ್ರಾಮ ಕಾಂಬಳೆ, ಮುಖಂಡರಾದ ಅಪ್ಪಾಸಾಬ ಕೆಂಗನ್ನವರ, ರಮೇಶ ಕುಂಬಾರ, ಆರ್.ಎಮ್.ಗೊಂಡೆ, ವಿಠಲ ಗೊಂಡೆ, ನೀಲಪ್ಪ ಐಹೊಳೆ, ಏಕನಾಥ ಮಾಚಕನೂರ, ಸಂತೋಷ ದೀಪಾಳೆ, ಮಹಾದೇವ ಗೊಂಡೆ, ಮಾರುತಿ ಗೊಂಡೆ, ಅಣ್ಣಪ್ಪ ವ್ಯಾಪಾರಿ, ತಮ್ಮಾಣಿ ಗೊಂಡೆ, ಅರ್ಜುನ ವ್ಯಾಪಾರಿ, ಅಜೀತ ಗೊಂಡೆ, ರಮೇಶ ಗೊಂಡೆ, ಸುನೀಲ ಗೊಂಡೆ, ಪ್ರವೀಣ ಸವಸುದ್ದಿ, ಶಾಬುದ್ದಿನ ಮುಲ್ಲಾ, ಸಿದ್ದಪ್ಪ ಗೊಂಡೆ, ಅಣ್ಣಪ್ಪ ಮುಧೋಳೆ, ಕಾಡೇಶ ಐಹೊಳೆ ಸೇರಿ ಅನೇಕರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 