ವಿದ್ಯುತ್ ಸರಬರಾಜು ವ್ಯತ್ಯಯ
Power supply disruption
ಸಂಬರಗಿ 25: ಜುಲೈ 27 ರ ಭಾನುವಾರ ಬೆಳಿಗ್ಗೆ 9 ರಿಂದ ಸಂಜೆ 6 ರವರೆಗೆ ಅಥಣಿ ಹೆಸ್ಕಾಂ ಉಪವಿಭಾಗದ ವ್ಯಾಪ್ತಿಯಲ್ಲಿ ಬರುವ ಹಲವು ಉಪಕೇಂದ್ರಗಳಲ್ಲಿ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ವಿದ್ಯುತ್ ಸರಬರಾಜು ಕಡಿತಗೊಳ್ಳಲಿದೆ.ಎಂದು ಸಹಾಯಕ ಕಾರ್ಯನಿರ್ವಾಹಕ ಅಭೀಯಂತರು ಚಿದಾನಂದ ಗುರುಸ್ವಾಮಿ ಮಾಹಿತಿ ನೀಡಿದ್ದಾರೆ.
ಜಂಬಗಿಯಲ್ಲಿರುವ ಹೆಸ್ಕಾಂ ಉಪಕೇಂದ್ರವನ್ನು ಭೇಟಿ ನೀಡಿ ಪರೀಶೀಲನೆ ಮಾಡಿ ಮಾತನಾಡಿ ಅವರು ಜಂಬಗಿ ಉಪಕೇಂದ್ರ, ಬಳಿಗೇರಿ, ಶಿರೂರು,110, ಅಥಣಿ, 33 ಅಥಣಿ, ಮುರಗುಂಡಿ, ಶಿರಹಟ್ಟಿ, ನಂದಗಾಂವ್, ಸಂಕೋನಹಟ್ಟಿ ಉಪಕೇಂದ್ರದಲ್ಲಿ ವಿದ್ಯುತ್ ವಿತರಣಾ ಮಾರ್ಗ ವಿಸ್ತರಣೆ ಹಾಗೂ ಮಾರ್ಗ ಪರಿವರ್ತನಾ ಕಾರ್ಯವನ್ನು ಕೈಗೊಳ ಬೇಕಾಗಿಇರುವುದರಿಂದ,ದುರಸ್ತಿಕಾರ್ಯನಡೆಯುತ್ತಿರುವುದ,ಈ ಸಬ್ ಸ್ಟೇಷನ್ ದಲ್ಲಿ ಬರುವ ಗ್ರಾಮಗಳಲ್ಲಿ ಒಂದು ದಿನದ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ ಎಂದು ಅವರು ತಿಳಿಸಿದರು. ಮಳೆಗಾಲವಾಗಿರುವುದರಿಂದ, ಪ್ರಾಣಿಗಳನ್ನು ವಿದ್ಯುತ್ ಕಂಬಗಳಿಗೆ ಕಟ್ಟಬಾರದು ಅಥವಾ ಮುಟ್ಟಬಾರದು ಅಥವಾ ಖಾಸಗಿ ವ್ಯಕ್ತಿಗಳು ಕಂಬಗಳ ಮೇಲೆ ಹತ್ತಬಾರದು ಎಂದು ಗ್ರಾಹಕರು ಕಾಳಜಿ ವಹಿಸಬೇಕೆಂದು ಅವರು ಯಾವುದೇ ಹಾನಿಗೆ ಹೆಸ್ಕಾಂ ಜವಾಬ್ದಾರರಾಗಿರುವುದಿಲ್ಲ. ಎಂದು ಹೇಳಿದರು
ಈ ಸಮಯದಲ್ಲಿ, ಜಂಬಗಿ ಉಪಕೇಂದ್ರದ ವಿಭಾಗ ಅಧಿಕಾರಿ ಕೆ.ಎಸ್. ಟಕ್ಕಣ್ಣವರ್ ಉಪಸ್ಥಿತಿ ಇದರು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ 