ಪಂಢರಪುರಕ್ಕೆ ಭಕ್ತರ ಪಾದಯಾತ್ರೆ
Pilgrimage of devotees to Pandharapur
ಯಮಕನಮರಡಿ 29: ಪ್ರತಿ ವರ್ಷದ ಪದ್ಧತಿಯಂತೆ ಆಷಾಢ ಮಾಸದ ಅಂಗವಾಗಿ ನಾಡಿನ ಉದ್ದಕ್ಕೂ ಅಪಾರ ಪಾಂಡುರಂಗನ ಭಕ್ತಾದಿಗಳು ತಮ್ಮ ಪಾದಯಾತ್ರೆ ಮೂಲಕ ಕ್ಷೇತ್ರ ಪಂಢರಪುರಕ್ಕೆ ಪಾದಯಾತ್ರೆಗೆ ಹೋಗುವ ಸಂಪ್ರದಾಯವು ಇಂದಿಗೂ ರೂಢಿಯಲ್ಲಿ ಇದೆ. ಸಕಲ ಜೀವರಾಶಿಗಳಿಗೆ ಲೇಸನ್ನು ಬಯಸುವನೇ ಪಂಢರಪುರದ ಪಾಂಡುರಂಗ ಎಂದು ಭಕ್ತಾದಿಗಳು ಹಾಗೂ ಅನೇಕ ಪ್ರವಚನಕಾರರು ಸಹಿತ ಹೇಳುತ್ತಾ ಬಂದಿದ್ದಾರೆ.
ಪ್ರತಿ ವರ್ಷವೂ ಸುಮಾರು ಹತ್ತು ಇಪ್ಪತ್ತು ಸಾವಿರ ಭಕ್ತಾದಿಗಳು ಪಂಢರಪುರ ಯಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ತಮ್ಮ ಭಕ್ತಿಯನ್ನು ಆ ಭಗವಂತನ ಪಾದಕ್ಕೆ ಅರ್ಿಸುತ್ತಾರೆ. ಇಂಥ ಪವಿತ್ರ ಸಂಪ್ರದಾಯವು ನಮ್ಮ ಸನಾತನ ಧರ್ಮದಲ್ಲಿ ನಡೆದುಕೊಂಡ ಬಂದಿರುವ ಒಂದು ಸಂಪ್ರದಾಯ ಇವರು ಸುಮಾರು ಒಂದು ಎರಡು ತಿಂಗಳ ಕಾಲ ಪಾದಯಾತ್ರೆ ಮೂಲಕ ಸಂಚರಿಸಿ ಬರುವ ಆಷಾಢ ಏಕಾದಶಿ ದಿನದಂದು ಸರದಿಯ ಮೂಲಕ ಪಾಂಡುರಂಗನ ದರ್ಶನ ಪಡೆದು ಸ್ವಗ್ರಾಮಕ್ಕೆ ಹಿಂತಿರುಗುತ್ತಾರೆ. ಇಂಥ ಪಾದಯಾತ್ರೆ ದಿಂಡಿಗಳನ್ನು ಅನೇಕ ಗ್ರಾಮಸ್ಥರು ನೋಡಿ ಕಣ್ತುಂಬಿಕೊಳ್ಳುತ್ತಾರೆ.
ಗೌರಿ ಸ್ಪ್ರಾಟ್ ಅವರನ್ನು ವಿವಾಹವಾದ ಅಮೀರ್ ಖಾನ್; ಮುಂಬೈಯಲ್ಲಿ ಆಪ್ತರ ಸಮ್ಮುಖದಲ್ಲಿ ಸರಳ ವಿವಾಹ ಸಮಾರಂಭ
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ 