ಎಂ.ಜಿ.ಆರ್.ವಿ.ವಿ.ಯಿಂದ ಪಿ.ಎಚ್.ಡಿ. ಪದವಿ
PhD degree from MGRVV
ರಾಣೇಬೆನ್ನೂರು 16: ಸ್ಥಳೀಯ ಬಿ.ಎ.ಜೆ.ಎಸ್.ಎಸ್. ಮಹಿಳಾ ಮಹಾವಿದ್ಯಾಲಯದ ಗಣಕಯಂತ್ರ ವಿಜ್ಞಾನದ ಉಪನ್ಯಾಸಕರಾದ ಪ್ರೊಽಽ ರಾಜೀವ್.ಕೆ.ಎಂ.ಇವರಿಗೆ, ಚೆನ್ನೈನ ಡಾ. ಎಂ.ಜಿ.ಆರ್.ವಿಶ್ವವಿದ್ಯಾನಿಲಯದ ಸಂಶೋಧನಾ ಸಂಸ್ಥೆ ಪಿ.ಎಚ್.ಡಿ ಪದವಿ ನೀಡಲಾಗಿದೆ, ಎಂದು ಸಂಸ್ಥೆಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರೊಽಽ ರಾಜೀವ್,ಅವರು ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ “ಪ್ರೆಡಿಕ್ಷನ್ ಆಫ್ ಅಲ್ಜೈಮರ್ಸ ಡೀಸೀಜ್ ಯೂಜಿಂಗ್ ಅಲ್ಜೈಮರ್ಸ ನ್ಯೂರಲ್ ನೆಟವರ್ಕ್ ಅಲ್ಗೋರಿಥಮ್ ವಿತ್ ಎಂ ಆರ್.ಐ ಇಮೇಜಸ್” ಎಂಬ ವಿಷಯದ ಮೇಲೆ ಮಹಾ ಪ್ರಭಂದವನ್ನು ಸಲ್ಲಿಸಿದ್ದರು. ವಿಶ್ವವಿದ್ಯಾನಿಲಯದ ಡಾ.ವಿ.ಎನ್.ರಾಜವರ್ಮನ್ ರವರ ಮಾರ್ಗದರ್ಶನದಲ್ಲಿ ಕಳೆದ ಐದು ವರ್ಷಗಳಿಂದ ಸಂಶೋಧನೆಯಲ್ಲಿ ತೊಡಗಿದ್ದರು. ಈ ಬಗ್ಗೆ ಡಾಽಽ ಎಂ.ಜಿ.ಆರ್ .ವಿಶ್ವವಿದ್ಯಾನಿಲಯದ ಕುಲಸಚಿವರು, ಪಿ.ಎಚ್.ಡಿ ಪದವಿ ಘೋಷಿಸಿ ಪದವಿ ಪ್ರಮಾಣ ಪತ್ರ ನೀಡಲಾಗಿದೆ.
ಪ್ರೊಽ ರಾಜೀವ್ಇವರ ಸಾಧನೆಯನ್ನು ಗೌರವಿಸಿ, ಸಂಸ್ಥೆಯಚೇರ್ ಮನ್ನರು ಹಾಗೂ ರಾಜ್ಯದ ವಿಧಾನ ಸಭೆಯಉಪಸಬ ರುದ್ರ್ಪ ಲಮಾಣಿಯವರು, ಹಾಗೂ ಬಿ.ಎ.ಜೆ.ಎಸ್.ಎಸ್. ಸಂಸ್ಥೆಯಎಲ್ಲಾ ಸಿಬ್ಬಂದಿಯವರು ಅಭಿನಂದನೆ ತಿಳಿಸಿದ್ದಾರೆ.ಪ್ರೊಽಽ ರಾಜೀವ್ಅವರು, ಸಂಸ್ಥೆಯ ಅಡಳಿತಾಧಿಕಾರಿ, ಡಾ. ಆರ್.ಎಂ.ಕುಬೇರ್ಪನವರ ಸುಪುತ್ರರೂ ಆಗಿದ್ದಾರೆ, ಎಂದು ಸಂಸ್ಥೆಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 