ರಾಜ್ಯ ಮಟ್ಟದ ಎಂ.ಟಿ.ಬಿ.ಸೈಕ್ಲಿಂಗ್ ಚಾಂಪಿಯನ್ ಶಿಫ್ನಲ್ಲಿ ಜಿಲ್ಲೆಯ ಸೈಕ್ಲಿಂಗ್ ಕ್ರೀಡಾಪಟುಗಳ ಸಾಧನೆ
Performance of District Cycling Athletes in State Level MTB Cycling Championship
ರಾಜ್ಯ ಮಟ್ಟದ ಎಂ.ಟಿ.ಬಿ.ಸೈಕ್ಲಿಂಗ್ ಚಾಂಪಿಯನ್ ಶಿಫ್ನಲ್ಲಿ ಜಿಲ್ಲೆಯ ಸೈಕ್ಲಿಂಗ್ ಕ್ರೀಡಾಪಟುಗಳ ಸಾಧನೆ
ಗದಗ 1: ದಿ: 27-12-2024 ರಿಂದ 29-12-2024 ರವರೆಗೆ ಬೆಂಗಳೂರಿನಲ್ಲಿ ನಡೆದ 19ನೇ ರಾಜ್ಯ ಮಟ್ಟದ ಎಂ.ಟಿ.ಬಿ ಸೈಕ್ಲಿಂಗ್ ಚಾಂಪಿ0ುನ್ಶಿಫ್ನಲ್ಲಿ ಗ/14, ಅಡಿ ಅಠಟಿಣಡಿಥಿ ಖಿಟಜ ಖಿಡಿಚಿಟ ನಲ್ಲಿ ಗದಗ ಜಿಲ್ಲೆ0ು 0ುುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ0ು ಕ್ರೀಡಾ ವಸತಿ ನಿಲ0ುದ ಬಾಲಕಿ0ುರಾದ ಪ್ರಿ0ಾಂಕಾ ಬೆಳ್ಳಿ ಪದಕ ಸೌಂದ0ುರ್ ಕಂಚಿನ ಪದಕ ಹಾಗೂ ಬಾಗ್ಯಾ ಮೇಲ್ಮನಿ ಇವರು 5ನೇ ಸ್ಥಾನ ಗಳಿಸಿ ವಿಜೇತರಾಗಿರುತ್ತಾರೆ. ಹಾಗೂ ಬಾಲಕರ ವಿಭಾಗದಲ್ಲಿ ಹನುಮಂತ ಕಲಿ, ಬೆಳ್ಳಿ ಪದಕ ಶಿವಾನಂದ ಬಂಡಿ 4ನೇ ಸ್ಥಾನ ಗಳಿಸಿರುತ್ತಾರೆ.
ಗ/16, ಅಡಿ ಅಠಟಿಣಡಿಥಿ ಖಿಟಜ ಖಿಡಿಚಿಟ ನಲ್ಲಿ ಬಾಲಕಿ0ುರ ವಿಭಾಗದಲ್ಲಿ ಭಾರತಿ ಭಜಂತ್ರಿ 5ನೇ ಸ್ಥಾನ ಹಾಗೂ ಪಲ್ಲವಿ ಕುರಿ 6ನೇ ಸ್ಥಾನ ಗಳಿಸಿರುತ್ತಾರೆ. ಗ/18, ಅಡಿ ಅಠಟಿಣಡಿಥಿ ಖಿಟಜ ಖಿಡಿಚಿಟ ನಲ್ಲಿ ಪವಿತ್ರಾ ಕುರ್ತಕೋಟಿ, ಚಿನ್ನದ ಪದಕ ಗಳಿಸಿರುತ್ತಾರೆ.
ಕ್ರೀಡಾ ವಸತಿ ನಿಲ0ುದ ಸೈಕ್ಲಿಂಗ್ ಕ್ರೀಡಾಪಟುಗಳಿಗೆ ಹಾಗೂ ತರಬೇತುದಾರರಿಗೆ ರಾಜ್ಯದ ಕಾನೂನು, ನ್ಯಾ0ು, ಮಾನವ ಹಕ್ಕುಗಳು, ಸಂಸದೀ0ು ವ್ಯವಹಾರ, ಶಾಸನ ರಚನೆ ಮತ್ತು ಪ್ರವಾಸೋಧ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್. ಕೆ. ಪಾಟೀಲ, ಜಿಲ್ಲಾಧಿಕಾರಿ ಗೋವಿಂದರಡ್ಡಿ, ಜಿಲ್ಲಾ ಪಂಚಾ0ುತ ಮುಖ್ಯ ಕಾ0ುರ್ನಿರ್ವಾಹಕ ಅಧಿಕಾರಿ ಭರತ್ ಎಸ್. ಮಾಜಿ ಜಿಲ್ಲಾ ಪಂಚಾ0ುತಿ ಅಧ್ಯಕ್ಷರಾದ ಸಿದ್ದಲಿಂಗೇಶ್ವರ ಪಾಟೀಲ, 0ುುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ0ು ಸಹಾ0ುಕ ನಿರ್ದೇಶಕರಾದ ಡಾ: ಶರಣು ಐ ಗೋಗೇರಿ, ಜಿಲ್ಲಾ ಅಮೆಚ್ಯೂರ ಸೈಕ್ಲಿಂಗ್ ಅಸೋಸಿ0ೆುಶನ್ ಪದಾಧಿಕಾರಿಗಳು ಹಾಗೂ 0ುುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ0ು ಸಿಬ್ಬಂದಿಗಳು ಅಭಿನಂದನೆ ಸಲ್ಲಿಸಿರುತ್ತಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 