ಪಾದಯಾತ್ರೆಯಿಂದ ಮನಸ್ಸಿಗೆ ನೆಮ್ಮದಿ

ಪಾದಯಾತ್ರೆಯಿಂದ ಮನಸ್ಸಿಗೆ ನೆಮ್ಮದಿ Peace of mind from hiking


ಬೀಳಗಿ 03:   ನಿರಾಣಿ  ಭಾರತೀಯ ಜನತಾ ಪಕ್ಷದ ಕಾರ್ಯಾಲಯದ ಮುಂದೆ ಪ್ರತಿವರ್ಷ ಏರಿ​‍್ಡಸಲಾದ  ಶ್ರೀಶೈಲ ಪಾದಯಾತ್ರೆ ಭಕ್ತಾದಿಗಳಿಗೆ ಪ್ರಸಾದ ವಿತರಿಸಿ ಮಾತನಾಡಿದ ವಿಧಾನ ಪರಿಷತ್ತಿನ ಶಾಸಕರಾದ  ಹನುಮಂತ ಆರ್ ನಿರಾಣಿ ಪುಣ್ಯಕ್ಷೇತ್ರಗಳ ದರ್ಶನ ಪಾದಯಾತ್ರೆ ಮುಖಾಂತರ ಶ್ರೀಶೈಲ ಜ್ಯೋತಿರ್ಲಿಂಗ ದರ್ಶನ ಪಡೆಯುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದೆಂದು ಹೇಳಿದರು . ಉದ್ಯಮದಾರ ಪ್ರಜ್ವಲ್ ಆರ್ ನಿರಾಣಿ.ಹೊಳೆಬಸು ಗಾಣಿಗೇರ್‌. ತಿಪ್ಪಣ್ಣ ಮೆಟಗುಡ್‌. ಉಪಸ್ಥಿತರಿದ್ದರು